ಕವನದ ಶೀರ್ಷಿಕೆ:
"ಪ್ರಗತಿಯ ಪಥ"
೧
ನಮ್ಮ ಜನತೆಯ ಸತತ ದುಡಿಮೆ
ನಿರಂತರ ವೈಜ್ಞಾನಿಕ ಅನ್ವೇಷಣೆ
ವಿಜ್ಞಾನ ಮತ್ತು ತಂತ್ರಜ್ಞಾನ ಬಳಕೆಯನು
ಯುವ ಶಕ್ತಿಯ ಸದ್ಭಳಕೆಯನು
ಕೃಷಿ ಉತ್ಪನ್ನಗಳ ಅಭಿವೃದ್ಧಿಯಲಿ
ಸಾಗಿದ ದೇಶ ಮುನ್ನಡೆಯುವದು ಪ್ರಗತಿ ಪಥದಲಿ
೨
ಮಾನವ ತನ್ನಲಿನ ಅಂಧಕಾರವ ಕಳೆದು
ಸುಜ್ಞಾನ,ಸದ್ಗುಣ, ಸದಾಚಾರ ಪಡೆದು
ದುರ್ಗುಣ, ದುರಹಂಕಾರವ ತೊರೆದು
ದುಶ್ಚಟ, ದುರ್ಜನರ ಸಹವಾಸ ಬಿಟ್ಟುಬಿಡುವುದು
ಮಮಕಾರ,ಕರುಣೆ,ಸರಳ ಜೀವನಶೈಲಿ ರೂಢಿಯಿಂದ
ಜೀವನವೆಂಬ ಬಂಡಿ ಪ್ರಗತಿ ಪಥದಲಿ ಸಾಗುವುದು
ರಚನೆ:
ಯಗುಮಾಶ
*ಶರಣಬಸಪ್ಪ ಗುಳೇದ*
🌺 *೧೩೯ ನೇಗೊಷ್ಠಿ*
🍀 *ಬರಹಗಾರರ ಬಳಗ ರಾಜ್ಯ* *ಘಟಕ*
*ಹೂವಿನಹಡಗಲಿ*
🌷ದಿನಾಂಕ- *೨೫.೦೮.೨೦.೨೦*
🌹ವಾರ- *ಮಂಗಳವಾರ*
🌼ವಿಷಯ- *ಪ್ರಗತಿಯ ಪಥ*
✍️ ನಿರ್ವಹಣೆ- *ಶ್ರೀಮತಿ ಲಲಿತ* *ಕಪ್ಪರ್ ಮಠ*
೧.ಕವಿತೆಯನ್ನು ಹನಿಗವನದಲ್ಲಿ ಬರೆಯಿರಿ
೨.ಹನಿಗವಿತೆ ಆರು ಸಾಲಿರುತ್ತದೆ
೩ ಆರು ಸಾಲಿನ ಎರಡು ಅಥವಾ ಮೂರು ಹನಿಗವಿತೆ ಬರೆಯಬೇಕು
೪ ಸಮಯ ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ
*ಮಧುನಾಯ್ಕ.ಲಂಬಾಣಿ*
*ಬ.ಬ.ರಾ.ಘ.ಹೂ.ಹಡಗಲಿ*
No comments:
Post a Comment