Sunday, August 23, 2020

ಸ್ವರಚಿತ ಕವನ ೨೩/೦೮/೨೦೨೦

 ಕಾವ್ಯ ಚೇತನ ಪ್ರಶಸ್ತಿ ಪ್ರಧಾನ ನೋಡಲು ಇಲ್ಲಿ ಕ್ಲಿಕ್ ಮಾಡಿ

ಕವನದ ಶೀರ್ಷಿಕೆ:

"ಮೋಹ,ವ್ಯಾಮೋಹ"


ಬದುಕಿನಲಿ ಭವಣೆಗೆ ಕಾರಣ ಈ ಮೋಹ

ಜಗದಲಿ  ತೊರೆದರೆ ಈ ಹುಚ್ಚು ವ್ಯಾಮೋಹ

ಅವರೆ ಜಗತ್ಪ್ರಸಿದ್ಧ ಶ್ರೇಷ್ಠ ಮಹಾನ್ ಸಂತರ

ಒಳ್ಳೆಯ ಕಾರ್ಯಕ್ಕೆ ಬಳಸಬೇಕು ಈ ಮೋಹ


ಗಂಡು ಹೆಣ್ಣಿನ ನಡುವಿನ ಈ ಮೋಹ

ಅದುವೇ ಪ್ರೀತಿಯ ‌ಉತ್ತುಂಗದ ವ್ಯಾಮೋಹ

ತಂದೆ ತಾಯಿಯು ಮಕ್ಕಳಿಗೆ ತೋರಿಸುವರು

ಪರಮ ಪವಿತ್ರವಾದ ಪ್ರೀತಿ ವಾತ್ಸಲ್ಯದ ಮೋಹ


ಪ್ರಕೃತಿಯ ಮಡಿಲಲ್ಲಿ ಎಲ್ಲರೂ ಬೀಳುವರು ಮೋಹ

ಎಂಬ ಬೆಲೆಯಲ್ಲಿ ಅದನಳಿಯಲು ಈ ಮೋಹ

ಪಾಶದಿ ಬಿಡುಗಡೆ ಪಡೆಯಲು ನಾನು ಎಂಬ

ಅಹಂಕಾರವ ಕಳಚಿದರೆ ಸದ್ದಿಲ್ಲದೆ ಓಡಿತು ಮೋಹ


ವಿಶ್ವಭ್ರಾತೃತ್ವವ ತಳೆದು ಮನುಜರೆಲ್ಲ ಒಂದೆ

ಎಂಬ ಭಾವದಿ ನಂಬಿ ನಡೆಯುವುದೋಂದೆ

ಮಾರ್ಗ ಸರ್ವರು ಸ್ವಾರ್ಥವ ತೊರೆದು ಬಾಳಬೇಕು

ಆಗ ಆಗುವುದು ಸರ್ವಜನಾಂಗದ ಶಾಂತಿಯ ತೋಟವೆಂದು


ರಚನೆ :

*ಯಗುಮಾಶ*

(ಶರಣಬಸಪ್ಪ ಎಂ ಗುಳೇದ)

ಕವನದ ಶೀರ್ಷಿಕೆ:

"ಮೋಹ,ವ್ಯಾಮೋಹ"


ಬದುಕಿನಲಿ ಭವಣೆಗೆ ಕಾರಣ ಈ ಮೋಹ

ಜಗದಲಿ  ತೊರೆದರೆ ಈ ಹುಚ್ಚು ವ್ಯಾಮೋಹ

ಅವರೆ ಜಗತ್ಪ್ರಸಿದ್ಧ ಶ್ರೇಷ್ಠ ಮಹಾನ್ ಸಂತರ

ಒಳ್ಳೆಯ ಕಾರ್ಯಕ್ಕೆ ಬಳಸಬೇಕು ಈ ಮೋಹ


ಗಂಡು ಹೆಣ್ಣಿನ ನಡುವಿನ ಈ ಮೋಹ

ಅದುವೇ ಪ್ರೀತಿಯ ‌ಉತ್ತುಂಗದ ವ್ಯಾಮೋಹ

ತಂದೆ ತಾಯಿಯು ಮಕ್ಕಳಿಗೆ ತೋರಿಸುವರು

ಪರಮ ಪವಿತ್ರವಾದ ಪ್ರೀತಿ ವಾತ್ಸಲ್ಯದ ಮೋಹ


ಪ್ರಕೃತಿಯ ಮಡಿಲಲ್ಲಿ ಎಲ್ಲರೂ ಬೀಳುವರು ಮೋಹ

ಎಂಬ ಬೆಲೆಯಲ್ಲಿ ಅದನಳಿಯಲು ಈ ಮೋಹ

ಪಾಶದಿ ಬಿಡುಗಡೆ ಪಡೆಯಲು ನಾನು ಎಂಬ

ಅಹಂಕಾರವ ಕಳಚಿದರೆ ಸದ್ದಿಲ್ಲದೆ ಓಡಿತು ಮೋಹ


ವಿಶ್ವಭ್ರಾತೃತ್ವವ ತಳೆದು ಮನುಜರೆಲ್ಲ ಒಂದೆ

ಎಂಬ ಭಾವದಿ ನಂಬಿ ನಡೆಯುವುದೋಂದೆ

ಮಾರ್ಗ ಸರ್ವರು ಸ್ವಾರ್ಥವ ತೊರೆದು ಬಾಳಬೇಕು

ಆಗ ಸರ್ವಜನಾಂಗದ ಶಾಂತಿಯ ತೋಟವಾಗುವುದು


ರಚನೆ :

*ಯಗುಮಾಶ*

(ಶರಣಬಸಪ್ಪ ಎಂ ಗುಳೇದ)



🌷 *೧೩೭ನೇ ಗೋಷ್ಠಿ* 🌷

                🌸🌸🌸

 *ಬರಹಗಾರರ ಬಳಗ ರಾಜ್ಯ ಘಟಕ* 

          *ಹೂವಿನಹಡಗಲಿ* 

                ☘️☘️☘️

            *ವಾರ-ಭಾನುವಾರ* 

                🌺🌺🌺

      *ದಿನಾಂಕ-೨೩.೦೮.೨೦೨೦* 

                🌼🌼🌼

  *ವಿಷಯ-ಮೋಹ(ರುಬಾಯಿಪ್ರಕಾರ)* 

                🌹🌹🌹

 *ನಿರ್ವಹಣೆ-ಶ್ರೀಚಂದ್ರಕಾಂತ ಚವ್ಹಾಣ್* 

               🌼🌼🌼

               *ಗಮನಿಸಿ* 

೧.ಕವಿತೆ ರುಬಾಯಿ ಪ್ರಕಾರ ಇರಬೇಕು


೨.ರುಬಾಯಿ ನಾಲ್ಕು ಸಾಲಿರುತ್ತದೆ


೩.ಇಲ್ಲಿ ೧.೨. ಮತ್ತು ನಾಲ್ಕನೇ ಸಾಲಿನಲ್ಲಿ ಅಂತ್ಯ ಪ್ರಾಸವಿರುತ್ತದೆ


೪.ಮೂರನೆ ಸಾಲು ಅಂತ್ಯಪ್ರಾಸ ಇರುವುದಿಲ್ಲ


೫.ನಾಲ್ಕು ಅಥವಾ ಐದು ಪದ್ಯ ಬರೆಯಿರಿ


 *ಮಧುನಾಯ್ಕ.ಲಂಬಾಣಿ* 

 *ಬ.ಬ.ರಾ.ಘ.ಹೂ.ಹಡಗಲಿ*




No comments:

Post a Comment

Videos