ಕಾವ್ಯ ಚೇತನ ಪ್ರಶಸ್ತಿ ಪ್ರಧಾನ ನೋಡಲು ಇಲ್ಲಿ ಕ್ಲಿಕ್ ಮಾಡಿ
ಕವನದ ಶೀರ್ಷಿಕೆ:
"ಮೋಹ,ವ್ಯಾಮೋಹ"
ಬದುಕಿನಲಿ ಭವಣೆಗೆ ಕಾರಣ ಈ ಮೋಹ
ಜಗದಲಿ ತೊರೆದರೆ ಈ ಹುಚ್ಚು ವ್ಯಾಮೋಹ
ಅವರೆ ಜಗತ್ಪ್ರಸಿದ್ಧ ಶ್ರೇಷ್ಠ ಮಹಾನ್ ಸಂತರ
ಒಳ್ಳೆಯ ಕಾರ್ಯಕ್ಕೆ ಬಳಸಬೇಕು ಈ ಮೋಹ
ಗಂಡು ಹೆಣ್ಣಿನ ನಡುವಿನ ಈ ಮೋಹ
ಅದುವೇ ಪ್ರೀತಿಯ ಉತ್ತುಂಗದ ವ್ಯಾಮೋಹ
ತಂದೆ ತಾಯಿಯು ಮಕ್ಕಳಿಗೆ ತೋರಿಸುವರು
ಪರಮ ಪವಿತ್ರವಾದ ಪ್ರೀತಿ ವಾತ್ಸಲ್ಯದ ಮೋಹ
ಪ್ರಕೃತಿಯ ಮಡಿಲಲ್ಲಿ ಎಲ್ಲರೂ ಬೀಳುವರು ಮೋಹ
ಎಂಬ ಬೆಲೆಯಲ್ಲಿ ಅದನಳಿಯಲು ಈ ಮೋಹ
ಪಾಶದಿ ಬಿಡುಗಡೆ ಪಡೆಯಲು ನಾನು ಎಂಬ
ಅಹಂಕಾರವ ಕಳಚಿದರೆ ಸದ್ದಿಲ್ಲದೆ ಓಡಿತು ಮೋಹ
ವಿಶ್ವಭ್ರಾತೃತ್ವವ ತಳೆದು ಮನುಜರೆಲ್ಲ ಒಂದೆ
ಎಂಬ ಭಾವದಿ ನಂಬಿ ನಡೆಯುವುದೋಂದೆ
ಮಾರ್ಗ ಸರ್ವರು ಸ್ವಾರ್ಥವ ತೊರೆದು ಬಾಳಬೇಕು
ಆಗ ಆಗುವುದು ಸರ್ವಜನಾಂಗದ ಶಾಂತಿಯ ತೋಟವೆಂದು
ರಚನೆ :
*ಯಗುಮಾಶ*
(ಶರಣಬಸಪ್ಪ ಎಂ ಗುಳೇದ)
ಕವನದ ಶೀರ್ಷಿಕೆ:
"ಮೋಹ,ವ್ಯಾಮೋಹ"
ಬದುಕಿನಲಿ ಭವಣೆಗೆ ಕಾರಣ ಈ ಮೋಹ
ಜಗದಲಿ ತೊರೆದರೆ ಈ ಹುಚ್ಚು ವ್ಯಾಮೋಹ
ಅವರೆ ಜಗತ್ಪ್ರಸಿದ್ಧ ಶ್ರೇಷ್ಠ ಮಹಾನ್ ಸಂತರ
ಒಳ್ಳೆಯ ಕಾರ್ಯಕ್ಕೆ ಬಳಸಬೇಕು ಈ ಮೋಹ
ಗಂಡು ಹೆಣ್ಣಿನ ನಡುವಿನ ಈ ಮೋಹ
ಅದುವೇ ಪ್ರೀತಿಯ ಉತ್ತುಂಗದ ವ್ಯಾಮೋಹ
ತಂದೆ ತಾಯಿಯು ಮಕ್ಕಳಿಗೆ ತೋರಿಸುವರು
ಪರಮ ಪವಿತ್ರವಾದ ಪ್ರೀತಿ ವಾತ್ಸಲ್ಯದ ಮೋಹ
ಪ್ರಕೃತಿಯ ಮಡಿಲಲ್ಲಿ ಎಲ್ಲರೂ ಬೀಳುವರು ಮೋಹ
ಎಂಬ ಬೆಲೆಯಲ್ಲಿ ಅದನಳಿಯಲು ಈ ಮೋಹ
ಪಾಶದಿ ಬಿಡುಗಡೆ ಪಡೆಯಲು ನಾನು ಎಂಬ
ಅಹಂಕಾರವ ಕಳಚಿದರೆ ಸದ್ದಿಲ್ಲದೆ ಓಡಿತು ಮೋಹ
ವಿಶ್ವಭ್ರಾತೃತ್ವವ ತಳೆದು ಮನುಜರೆಲ್ಲ ಒಂದೆ
ಎಂಬ ಭಾವದಿ ನಂಬಿ ನಡೆಯುವುದೋಂದೆ
ಮಾರ್ಗ ಸರ್ವರು ಸ್ವಾರ್ಥವ ತೊರೆದು ಬಾಳಬೇಕು
ಆಗ ಸರ್ವಜನಾಂಗದ ಶಾಂತಿಯ ತೋಟವಾಗುವುದು
ರಚನೆ :
*ಯಗುಮಾಶ*
(ಶರಣಬಸಪ್ಪ ಎಂ ಗುಳೇದ)
🌷 *೧೩೭ನೇ ಗೋಷ್ಠಿ* 🌷
🌸🌸🌸
*ಬರಹಗಾರರ ಬಳಗ ರಾಜ್ಯ ಘಟಕ*
*ಹೂವಿನಹಡಗಲಿ*
☘️☘️☘️
*ವಾರ-ಭಾನುವಾರ*
🌺🌺🌺
*ದಿನಾಂಕ-೨೩.೦೮.೨೦೨೦*
🌼🌼🌼
*ವಿಷಯ-ಮೋಹ(ರುಬಾಯಿಪ್ರಕಾರ)*
🌹🌹🌹
*ನಿರ್ವಹಣೆ-ಶ್ರೀಚಂದ್ರಕಾಂತ ಚವ್ಹಾಣ್*
🌼🌼🌼
*ಗಮನಿಸಿ*
೧.ಕವಿತೆ ರುಬಾಯಿ ಪ್ರಕಾರ ಇರಬೇಕು
೨.ರುಬಾಯಿ ನಾಲ್ಕು ಸಾಲಿರುತ್ತದೆ
೩.ಇಲ್ಲಿ ೧.೨. ಮತ್ತು ನಾಲ್ಕನೇ ಸಾಲಿನಲ್ಲಿ ಅಂತ್ಯ ಪ್ರಾಸವಿರುತ್ತದೆ
೪.ಮೂರನೆ ಸಾಲು ಅಂತ್ಯಪ್ರಾಸ ಇರುವುದಿಲ್ಲ
೫.ನಾಲ್ಕು ಅಥವಾ ಐದು ಪದ್ಯ ಬರೆಯಿರಿ
*ಮಧುನಾಯ್ಕ.ಲಂಬಾಣಿ*
*ಬ.ಬ.ರಾ.ಘ.ಹೂ.ಹಡಗಲಿ*
No comments:
Post a Comment