*ಆಧುನಿಕ ವಚನಗಳು*
ಧನಿಕರಲ್ಲಿ ದಯವಿರಬೇಕಯ್ಯ
ಕಟುಕನಲ್ಲಿ ದಯವಿರಬೇಕಯ್ಯ
ಸಿಡುಕನಲ್ಲಿ ಬುದ್ಧಿ ಇರಬೇಕಯ್ಯ
ಕುತಂತ್ರಿಯಾದವನಲ್ಲಿ ದಯವಿರಬೇಕಯ್ಯ
ದುಷ್ಟ ಯೋಚನೆಗಳೇ ನಮ್ಮ ಬಲಹೀನಗಳಯ್ಯ
ಗೂಳಿ ಬಸವ ದಯವಿಲ್ಲದ ಧರ್ಮ ಯಾವುದಯ್ಯ
ರಚನೆ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
No comments:
Post a Comment