Friday, December 11, 2020

ಆಧುನಿಕ ವಚನಗಳು 05/12/2020

 *ಆಧುನಿಕ ವಚನಗಳು*


ಧನಿಕರಲ್ಲಿ ದಯವಿರಬೇಕಯ್ಯ

ಕಟುಕನಲ್ಲಿ ದಯವಿರಬೇಕಯ್ಯ

ಸಿಡುಕನಲ್ಲಿ ಬುದ್ಧಿ ಇರಬೇಕಯ್ಯ

ಕುತಂತ್ರಿಯಾದವನಲ್ಲಿ ದಯವಿರಬೇಕಯ್ಯ

ದುಷ್ಟ ಯೋಚನೆಗಳೇ ನಮ್ಮ ಬಲಹೀನಗಳಯ್ಯ

ಗೂಳಿ ಬಸವ ದಯವಿಲ್ಲದ ಧರ್ಮ ಯಾವುದಯ್ಯ


ರಚನೆ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ


No comments:

Post a Comment

Videos