Friday, December 4, 2020

ಆಧುನಿಕ ವಚನಗಳು ೦೪/೧೨/೨೦೨೦

 *ಆಧುನಿಕ ವಚನಗಳು*


ಎತೇಚ್ಚ ಧನ ಕನಕವಿದ್ದರು ನೆಮ್ಮದಿ ಅರಸುವರಯ್ಯ

ತಂದೆ ತಾಯಿ ಸೇವೆ ಮಾಡದೆ ವೃದ್ಧಾಶ್ರಮಕ್ಕೆ ಅಟ್ಟುವರಯ್ಯ

ಸಕಲ ಸಂಪತ್ತು ಇದ್ದರೂ ಅತಿ ಆಸೆಯಿಂದ ಕೊರಗುವರಯ್ಯ

ಬಹಳಷ್ಟು ಧಾನ್ಯ ಕೊಳೆತ ಬಿದ್ದರೂ ದಾನ ಮಾಡರಯ್ಯ

ಗೂಳಿ ಬಸವ ತಲೆಗುಂಬು ಬುತ್ತಿ ಇದ್ದರೂ ಉಣ್ಣದವರೇನೆಂಬೆ ಅಯ್ಯ

ಬಡತದಲ್ಲಿ ಸುಖ ನೆಮ್ಮದಿಯಿಂದ ದಾನ ಧರ್ಮ ಮಾಡುವವರು ಭಾಗ್ಯವಂತರಯ್ಯ


ರಚನೆ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ




No comments:

Post a Comment

Videos