*ಆಧುನಿಕ ವಚನಗಳು*
೧
ಜಗಜ್ಯೋತಿ ಬಸವೇಶ್ವರ ನಿಮ್ಮಿಂದ ವಚನದ ನಾಂದಿ ಅಯ್ಯ
ಶರಣರ ಸಂಗಮವಾಗಿ ಜಗದಲಿ ವಚನ ಕ್ರಾಂತಿ ನಡೆದಿತಯ್ಯ
ನುಡಿದಂತೆ ನಡೆದ ಶರಣರ ನುಡಿಗಡಣ ಆದರ್ಶಪ್ರಾಯವಯ್ಯಾ
ಜಾತಿ ಜಂಜಾಟವ ತೊರೆದು ವಿಶ್ವ ಭ್ರಾತೃತ್ವ ಕಂಡಿತಯ್ಯಾ
ಅಂತರಂಗ ಬಹಿರಂಗ ಶುದ್ದಿಯಾಗಿರಲು ಕಲಿಸಿದರಯ್ಯ
ಗೂಳಿ ಬಸವ ಶರಣರ ಸೂಳ್ನುಡಿ ಪಾಲಿಸುವಂತೆ ಮಾಡಯ್ಯಾ
ರಚನೆ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
No comments:
Post a Comment