ಆಧುನಿಕ ವಚನಗಳು
ವಿಷಯ : ಗುರು
ಗುರುವಿನಿಂದ ಅರಿವಿನ ಅಲೆಗಳು ಬಂದು
ಅಪ್ಪಳಿಸಲು ಅಜ್ಞಾನ ಅಂಧಕಾರ ಮೂಢನಂಬಿಕೆ
ಜ್ಯಾತ್ಯಾಂಧತೆ ಅಧರ್ಮ ವೈಷಮ್ಯ ವೈರುಧ್ಯಗಳು
ಕೊಚ್ಚಿಕೊಂಡು ಹೋಗುವವು ಗೂಳಿ ಬಸವ
ರಚನೆ
ಯಗುಮಾಶ
No comments:
Post a Comment