ಆಧುನಿಕ ವಚನಗಳು
ವಿಷಯ : ಕಾಯಕ
ಮನುಷ್ಯ ಯಾವುದೋ ಒಂದು ಕಾಯಕ
ಮಾಡು ವ್ಯರ್ಥ ಕಾಲಹರಣ ಮಾಡದಿರು
ಇಷ್ಟದ ಕೆಲಸವ ಶ್ರದ್ಧೆಯಿಂದ ಮಾಡಲು
ಯಶಸ್ಸು ತಾನಾಗಿಯೇ ಲಭಿಸುವದಯ್ಯ
ಕಾಯಕ ನಿಷ್ಠೆ ಮರೆತು ಉಡಾಳನಾಗಿ ತಿರುಗಲು
ಕಾಸಿನ ಕಿಮ್ಮತ್ತು ಇರದಯ್ಯ ಗೂಳಿ ಬಸವ
ರಚನೆ
ಯಗುಮಾಶ
ಶ್ರೀ ಶರಣಬಸ್ಸಪ್ಪ ಎಂ ಗುಳೇದ
No comments:
Post a Comment