ಕವನದ ಶೀರ್ಷಿಕೆ
*ಸೌಹಾರ್ದತೆಯ ಸೆಲೆ*
ಭವ್ಯ ಭಾರತ
ಹಿಂದು ಮುಸ್ಲಿಂ ಕ್ರೈಸ್ತರ
ನೆಲೆಯ ಬಲೆ
ಕೈ ಮಾಡಿ ಕರೆದು
ಒಗ್ಗೂಡಿ ಐಕ್ಯತೆಯು
ಹೃದಯದಲ್ಲಿ
ಒಡಮೂಡಿದೆ
ನೋಡು ಕಲ್ಮಶವಿಲ್ಲ
ಮನದಲ್ಲೆಲ್ಲ
ಭಾರತಾಂಬೆಯೇ
ಸೌಹಾರ್ದತೆಯ ಸೆಲೆ
ಕಾಣಲಿ ಎಲ್ಲೆಲ್ಲೂ
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
No comments:
Post a Comment