Wednesday, November 18, 2020

ಸ್ವರಚಿತ ಕವನ ೧೮/೧೧/೨೦೨೦

 ಕವನದ ಶೀರ್ಷಿಕೆ

*ಸೌಹಾರ್ದತೆಯ ಸೆಲೆ*


ಭವ್ಯ ಭಾರತ

ಹಿಂದು ಮುಸ್ಲಿಂ ಕ್ರೈಸ್ತರ

ನೆಲೆಯ ಬಲೆ


ಕೈ ಮಾಡಿ ಕರೆದು

ಒಗ್ಗೂಡಿ ಐಕ್ಯತೆಯು

ಹೃದಯದಲ್ಲಿ


ಒಡಮೂಡಿದೆ

ನೋಡು ಕಲ್ಮಶವಿಲ್ಲ

ಮನದಲ್ಲೆಲ್ಲ


ಭಾರತಾಂಬೆಯೇ

ಸೌಹಾರ್ದತೆಯ ಸೆಲೆ

ಕಾಣಲಿ ಎಲ್ಲೆಲ್ಲೂ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ





No comments:

Post a Comment

Videos