ಕವನದ ಶೀರ್ಷಿಕೆ
*ಭ್ರಾತೃತ್ವ*
ಹೆಂಗೆಳೆಯರು
ಅಣ್ಣ ತಮ್ಮಂದಿರನು
ಅಕ್ಕರೆಯಿಂದ
ರಕ್ಷಾಬಂಧನ
ರಾಖಿ ಕಟ್ಟಿ ಭ್ರಾತೃತ್ವ
ಭಾವನೆಯಿಂದ
ಸಹೋದರರ
ಪ್ರೀತಿಯನು ಪಡೆದು
ತವರು ಮನೆ
ಸುಖ ನೆಮ್ಮದಿ
ಬಯಸಿ ಬೇಡುವರು
ಆ ದೇವರಿಗೆ
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
No comments:
Post a Comment