Tuesday, November 17, 2020

ಸ್ವರಚಿತ ಕವನ ೧೭/೧೧/೨೦೨೦

 ಕವನದ ಶೀರ್ಷಿಕೆ

*ಭ್ರಾತೃತ್ವ*


ಹೆಂಗೆಳೆಯರು

ಅಣ್ಣ ತಮ್ಮಂದಿರನು

ಅಕ್ಕರೆಯಿಂದ


ರಕ್ಷಾಬಂಧನ

ರಾಖಿ ಕಟ್ಟಿ ಭ್ರಾತೃತ್ವ

ಭಾವನೆಯಿಂದ


ಸಹೋದರರ 

ಪ್ರೀತಿಯನು ಪಡೆದು

ತವರು ಮನೆ


ಸುಖ ನೆಮ್ಮದಿ

ಬಯಸಿ ಬೇಡುವರು

ಆ ದೇವರಿಗೆ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ



No comments:

Post a Comment

Videos