ಕವನದ ಶೀರ್ಷಿಕೆ
*ರಾಷ್ಟ್ರೀಯತೆ*
ಭಾರತೀಯರು
ನಾವೆಲ್ಲ ಒಂದೇ ತಾಯಿ
ಮಕ್ಕಳು ನಾವು
ಪ್ರಪಂಚದಲ್ಲಿ
ಎಲ್ಲೆ ಇದ್ದರೂ ದೇವಿ
ಭಾರತಾಂಬೆಯ
ಮರೆಯದೆಯೇ
ಪೂಜಿಸೋಣ ತಪ್ಪದೆ
ಆರಾಧಿಸೋಣ
ತಂತ್ರಜ್ಞಾನದ
ಬೆಳವಣಿಗೆ ಮಾಡಿ
ಕೀರ್ತಿ ತರೋಣ
ನಮ್ಮ ಕೊಡುಗೆ
ನೀಡಿ ಮಾತೆಯ ನಾಮ
ಭಜಿಸುವೆವು
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
No comments:
Post a Comment