Sunday, November 29, 2020

ರಾಷ್ಟ್ರೀಯತೆ ಕವನ ೨೨/೧೧/೨೦೨೦

 ಕವನದ ಶೀರ್ಷಿಕೆ

*ರಾಷ್ಟ್ರೀಯತೆ*


ಭಾರತೀಯರು

ನಾವೆಲ್ಲ ಒಂದೇ ತಾಯಿ

ಮಕ್ಕಳು ನಾವು


ಪ್ರಪಂಚದಲ್ಲಿ

ಎಲ್ಲೆ ಇದ್ದರೂ ದೇವಿ

ಭಾರತಾಂಬೆಯ


ಮರೆಯದೆಯೇ

ಪೂಜಿಸೋಣ ತಪ್ಪದೆ

ಆರಾಧಿಸೋಣ


ತಂತ್ರಜ್ಞಾನದ

ಬೆಳವಣಿಗೆ ಮಾಡಿ

ಕೀರ್ತಿ ತರೋಣ


ನಮ್ಮ ಕೊಡುಗೆ

ನೀಡಿ ಮಾತೆಯ ನಾಮ

ಭಜಿಸುವೆವು


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ‌ ತಾ.ಜಿ. ಯಾದಗಿರಿ

No comments:

Post a Comment

Videos