ಕವನದ ಶೀರ್ಷಿಕೆ
*ಯೋಧರಿಗೊಂದು ನಮನ ಸಲ್ಲಿಸಿವೆವು*
ನಾಡಿನ ಯೋಧರು ಗಡಿಯ ಕಾಯುತ
ಕಾವಲಿರುವರು ಅವರು ಕಾಯುತಲಿರುವರೂ
ನಾಡಿನ ಜನರು ಹಿತವಾಗಿರಲು ಸದಾ
ಬಯಸುವರು ಅವರು ಸಾಹಸ ಮೆರೆವರೂ
ಮಣ್ಣಿನ ಋಣವ ತೀರಿಸಲು ಅವರು
ಯುದ್ಧ ಮಾಡುತ ಮಡಿದು ಅಮರರಾಗುವರು
ದೇಶದ ಗುಡಿಯೇ ಅವರಿಗೆ ಪರಶ್ರೇಷ್ಠವು
ಅದು ಪರಮಾನಂದವು ಅವರು ದೇಶ ಕಾಯುವರು
ಯೋಧನು ಮನೆಯ ಕುಟುಂಬವನ್ನು
ತೊರೆದು ಬಿಡುವನು ಅವನು ಮರೆತು ಬಿಡುವನು
ಹೆಂಡಿರು ಮಕ್ಕಳು ಸಂಸಾರವೆಲ್ಲ
ಯಾವ ಲೆಕ್ಕವೋ ಅವರಿಗೆ ಅದೇ ಸ್ಪೂರ್ತಿಯು
ನಾಡಿನ ಭವ್ಯ ಜನಗಳ ಸಂರಕ್ಷಣೆಗೆ
ಮನವು ಸದಾ ತುಡಿಯುತಲಿರುವುದು ಅವರು
ನಮ್ಮ ಏಳ್ಗೆಗೆಯ ಬಯಸುತ ಹಗಲಿರುಳು
ಕಾವಲಿರುವಂತ ಯೋಧರಿಗೊಂದು ನಮನ ಸಲ್ಲಿಸಿವೆವು
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
*೧೮೩ನೇ ಗೋಷ್ಠಿ*
🌹🌹
*ಬರಹಗಾರರ ಬಳಗ ರಾಜ್ಯ ಘಟಕ*
*ಹೂವಿನಹಡಗಲಿ*
🌸🌸
*ದಿನಾಂಕ-೦೮.೧೦.೨೦೨೦*
🌹🌹
*ವಾರ-ಗುರುವಾರ*
🌻🌻
*ವಿಷಯ-ಯೋಧರು*
🌷🌷
*ನಿರ್ವಹಣೆ-ಶ್ರೀ ವೆಂಕಟೇಶ ಬಡಿಗೇರ*
🍀🍀
೧.ಕವಿತೆ ೧೬ ರಿಂದ ೨೦ ಸಾಲಿರಲಿ
೨.ಸಮಯ ಮುಂಜಾನೆ ೮ ರಿಂದ ಸಂಜೆ ೬
೩.ಗೋಷ್ಠಿಯ ಮಧ್ಯೆ ಬೇರೆ ಏನನ್ನೂ ಹಾಕಬೇಡಿ
✍️ *ಬನ್ನಿ*
*ಬರೆಯೋಣ*
*ಬರೆಸೋಣ*
*ಕಲಿಯೋಣ*
*ಕಲಿಸೋಣ*
🙏 *ಮಧುನಾಯ್ಕ.ಲಂಬಾಣಿ*
*ಬ.ಬ.ರಾ.ಘ.ಹೂ.ಹಡಗಲಿ*
No comments:
Post a Comment