Wednesday, September 30, 2020

ಯಾದಗಿರಿ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟ ೩೦/೧೦/೨೦೨೦

 ಮಧುರ ಬಾಂಧವ್ಯ ಕವನ



ಸ್ವರಚಿತ ಕವನ ೩೦/೦೯/೨೦೨೦

 ಕವನದ ಶೀರ್ಷಿಕೆ

*ಓ.... ಗಾಂಧಿ ತಾತಾ*


ಓ... ಗಾಂಧಿ ತಾತಾ ನೀವು ಜಗದ ಮನುಜರ

ಮನವ ಗೆದ್ದು ಮಹಾತ್ಮರಾಗಿ ಮೆರೆದಿರುವಿರಿ

ಸತ್ಯ,ಅಹಿಂಸೆ, ಸತ್ಯಾಗ್ರಹ ಎಂಬ ಅಸ್ತ್ರಗಳಿಗೆ

ಬ್ರಿಟೀಷರ ಗುಂಡುಗಳು ಅಂಜಿದವು ನಿಮ್ಮ ನಡೆಗೆ


ನೀವು ಎಂದೂ ಮರೆಯದ ಭಾರತ ರತ್ನ ತಾತಾ

ನೀವಾಡುವ ಮಾತು ಕೇಳಿ ಶಾಲಾ ಕಾಲೇಜುಗಳ

ತೊರೆದು ಭಾರತಾಂಬೆಯ ಸೇವೆಗೆ ಕಂಕಣ ಬದ್ಧರಾಗಿ

ಹೋರಾಡಿ ವೀರ ಮರಣ ಹೊಂದಿದವರ ಲೆಕ್ಕವಿಲ್ಲ


ದೇಶದಗಲಕ್ಕೂ ಸಂಚರಿಸಿ ನಾಡಿನಾದ್ಯಂತ

ದಶದಿಕ್ಕುಗಳಲ್ಲೂ ಸ್ವಾತಂತ್ರ್ಯ ಕಹಳೆಯನ್ನು

ಮೊಳಗಿಸುತ ಕಾಯಕ ನಿಷ್ಠೆಯ ಮಹತ್ವವ

ತಿಳಿಸಿ ಭವ್ಯ ಭಾರತದ ಕನಸು ಕಾಣಲು ಬಿಟ್ಟೀರಿ


ಯಾವ ವೈಭವ ಅಧಿಕಾರಕ್ಕೆ ಅಂಟಿಕೊಳ್ಳದೆ

ಸೇವಾಭಾವದಿ ದುಡಿದು ನಿಸ್ವಾರ್ಥ ಪ್ರೀತಿಯ ನೀಡಿ

ನೀವು ನುಡಿದಂತೆ ನಡೆದು ಮಾದರಿ ಪುರುಷರಾದಿರಿ 

ಭಾವ ಅಂತರಂಗದಲ್ಲಿ ಮನೆಮಾಡಿ ಅಜರಾಮರಾದಿರಿ


ಓ....ತಾತಾ ನಿಮ್ಮ ಕಾರ್ಯ ಕ್ಷಮತೆ ನಮಗೆ ಪ್ರೇರಣೆ

ನಿಮ್ಮ ಆದರ್ಶ,ನಡೆ ನುಡಿ,ತಾಳ್ಮೆ ತಪಕೆ ಸಮ ತಾತಾ 

ನಿಮ್ಮ ಜನ್ಮ ದಿನದ ಸಂಭ್ರಮ ಇಂದಿನ ಯುವಕರಿಗೆ

ಸಾಮರಸ್ಯದಿ ಜೀವನ ನಡೆಸಲು ನಿಮ್ಮ ಅಸ್ತ್ರ ಬೇಕು ತಾತಾ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ



🙏 *೧೭೩ ನೇ ಕವಿಗೋಷ್ಠಿ* 


✍️ *ಬರಹಗಾರರ ಬಳಗ ರಾಜ್ಯ* *ಘಟಕ* 

        *ಹೂವಿನಹಡಗಲಿ* 


✍🏻✍🏻💐💐 *ಡಾ ಎಸ್ ಪಿ ಬಿ ಕವಿತಾ ಸಪ್ತಾಹ* 💐💐✍🏻✍🏻


🌹 *ದಿನಾಂಕ-೩೦.೦೯.೨೦೨೦* 


🌸 *ವಾರ-ಬುಧುವಾರ* 


🌷 *ವಿಷಯ-ಕಾಯಕ* 


🌻 *ನಿರ್ವಹಣೆ-ಶ್ರೀಮತಿ ಸುನಿತಾ ಎಸ್ ಪಾಟೀಲ್* 


೧. ಕವಿತೆ ೧೬ ರಿಂದ ೨೦ ಸಾಲಿರಲಿ


೨. ಗೋಷ್ಟಿಯ ಮಧ್ಯೆ ಬೇರೆ ಏನನ್ನೂ ಹಾಕಬೇಡಿ (ಹಾಕಿದವರು ತಕ್ಷಣವೇ ಡಿಲೀಟ್ ಮಾಡಿ ಇಲ್ಲಾ ಬಳಗದಿಂದ ಅವರನ್ನೇ ತಗೆಯಲಾಗುವುದು)


೩.ಸಮಯ *ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ*


೪. ರಾಜಕೀಯ ಮತ್ತು ಸಮಾಜವಿರೋಧಿ, ಕವಿತೆಗಳು ಹಾಕಬೇಡಿ


೫. ನಿಮ್ಮ ಹೆಸರಿನೊಂದಿಗೆ (ಶ್ರೀ, ಕು, ಶ್ರೀಮತಿ ) ಸೂಕ್ತವಾದದನ್ನು ದಯವಿಟ್ಟು ಸೇರಿಸಿ ಬರೆಯಿರಿ


೬. ಕವಿತಾ ಸಪ್ತಾಹದ ೭ ಕವಿಗೋಷ್ಠಿಯಲ್ಲಿ ಭಾಗವಹಿಸಿದವರಿಗೆ ಮಾತ್ರ *ಅಭಿನಂದನಾ ಪತ್ರ* ವನ್ನು ನೀಡಿ ಗೌರವಿಸಲಾಗುವುದು.


೭. ನಿಮ್ಮ ಪೂರ್ಣಹೆಸರನ್ನು (ಶ್ರೀ, ಶ್ರೀಮತಿ ಅಥವಾ ಕು ) ಬಳಸಿ 


೮. *ಡಾ ಎಸ್ ಪಿ ಬಿ ಕವಿತಾ ಸಪ್ತಾಹ* ಸ್ಪರ್ಧೆಗಾಗಿ ಅಂತ ಸೂಚಿಸಿ


 *ಬನ್ನಿ* 

 *ಬರೆಯೋಣ* 

 *ಬರೆಸೋಣ* 

 *ಕಲಿಯೋಣ* 

 *ಕಲಿಸೋಣ* 


🙏 *ಮಧುನಾಯ್ಕ.ಲಂಬಾಣಿ* 

     *ಬ.ಬ.ರಾ.ಘ.ಹೂ.ಹಡಗಲಿ*

೯ನೇ ತರಗತಿ ಕನ್ನಡ ಮೌಲ್ವಿ ಗದ್ಯಪಾಠದ ಕ್ವಿಜ್

 ಕನ್ನಡ ಮೌಲ್ವಿ ಗದ್ಯಪಾಠದ ಕ್ವಿಜ್ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ

Tuesday, September 29, 2020

ಸ್ವರಚಿತ ಕವನ ೨೯/೦೯/೨೦೨೦

 ಕವನದ ಶೀರ್ಷಿಕೆ

*ಮಧುರ ಬಾಂಧವ್ಯ*


ದುಡ್ಡು ಕೊಟ್ಟು ಬೇಕಾದ್ದು ಪಡೆಯಬಹುದು

ಬಾಂಧವ್ಯಕೆ ಬೆಲೆ ಕಟ್ಟಲು ಸಾಧ್ಯವಿಲ್ಲ

ತಂದೆ ತಾಯಿಯ ಪ್ರೀತಿ,ವಾತ್ಸಲ್ಯ,ಮಮತೆ

ಮಧುರ ಬಾಂಧವ್ಯದ ಮೌಲ್ಯ ತಿಳಿಯಲಾದಿತೆ


ಹಿತ ಮಿತವಾದ ಬುದ್ಧಿವಾದ ಹೇಳಿವರು

ಅತೀ ಕಾಳಜಿಯ ಸಂಕೇತ ಎಂದು ಗೊತ್ತಾಗದು

ರಾತ್ರಿ ಹತ್ತಾದರೂ ಸರಿಯೇ ಊಟ ಮಾಡದೆ

ಕಾತುರದಿ ಕಾಯುವರು ಮಕ್ಕಳು ಬರುವದನು


ಕಾಣದ ದೇವರಿಗೆ ಹರಕೆ ಹೊತ್ತು ಬೇಡಿದ ನಿಮಗೆ

ಕ್ಷಣ ಕಾಲವು ತೊಂದರೆ ಆಗದಂತೆ ಬಯಸುವರು

ದಣಿವರಿಯದಂತೆ ನೋಡಿಕೊಂಡಿರುವರು ನಿಮ್ಮನು

ಬಾಣದಂತೆ ಅರಿತ ಮಾತನಾಡಿ ನೊಯ್ಸದಿರಿ ಅವರನು


ನಮಗಾಗಿ ದುಡಿದಿಹರು ಹಗಲು ಇರಳೆನ್ನದೆ ನಾವು

ಗಮನಿಸಬೇಕು ಹಿರಿಯರ ಯೋಗಕ್ಷೇಮವನು

ಸಮತೆಯಿಂದ ಆ‌ಲಿಸಬೇಕು ಮಾತುಗಳನು ಅವೇ

ಚಿಮ್ಮಿಸುವವು ಮಧುರ ಬಾಂಧವ್ಯದ ಬೆಸುಗೆಯನು


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ||ಜಿ|| ಯಾದಗಿರಿ



🙏 *೧೭೩ ನೇ ಕವಿಗೋಷ್ಠಿ* 


✍️ *ಬರಹಗಾರರ ಬಳಗ ರಾಜ್ಯ* *ಘಟಕ* 

        *ಹೂವಿನಹಡಗಲಿ* 


✍🏻✍🏻💐💐 *ಡಾ ಎಸ್ ಪಿ ಬಿ ಕವಿತಾ ಸಪ್ತಾಹ* 💐💐✍🏻✍🏻


🌹 *ದಿನಾಂಕ-೨೯.೦೯.೨೦೨೦* 


🌸 *ವಾರ-ಮಂಗಳವಾರ* 


🌷 *ವಿಷಯ-ಭಾಂಧವ್ಯ* 


🌻 *ನಿರ್ವಹಣೆ-ಶ್ರೀಮತಿ ಚೈತ್ರ ವಿ ಮಾಲವಿ* 


೧. ಕವಿತೆ ೧೬ ರಿಂದ ೨೦ ಸಾಲಿರಲಿ


೨. ಗೋಷ್ಟಿಯ ಮಧ್ಯೆ ಬೇರೆ ಏನನ್ನೂ ಹಾಕಬೇಡಿ (ಹಾಕಿದವರು ತಕ್ಷಣವೇ ಡಿಲೀಟ್ ಮಾಡಿ ಇಲ್ಲಾ ಬಳಗದಿಂದ ಅವರನ್ನೇ ತಗೆಯಲಾಗುವುದು)


೩.ಸಮಯ *ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ*


೪. ರಾಜಕೀಯ ಮತ್ತು ಸಮಾಜವಿರೋಧಿ, ಕವಿತೆಗಳು ಹಾಕಬೇಡಿ


೫. ನಿಮ್ಮ ಹೆಸರಿನೊಂದಿಗೆ (ಶ್ರೀ, ಕು, ಶ್ರೀಮತಿ ) ಸೂಕ್ತವಾದದನ್ನು ದಯವಿಟ್ಟು ಸೇರಿಸಿ ಬರೆಯಿರಿ


೬. ಕವಿತಾ ಸಪ್ತಾಹದ ೭ ಕವಿಗೋಷ್ಠಿಯಲ್ಲಿ ಭಾಗವಹಿಸಿದವರಿಗೆ ಮಾತ್ರ *ಅಭಿನಂದನಾ ಪತ್ರ* ವನ್ನು ನೀಡಿ ಗೌರವಿಸಲಾಗುವುದು.


೭. ನಿಮ್ಮ ಪೂರ್ಣಹೆಸರನ್ನು (ಶ್ರೀ, ಶ್ರೀಮತಿ ಅಥವಾ ಕು ) ಬಳಸಿ 


೮. *ಡಾ ಎಸ್ ಪಿ ಬಿ ಕವಿತಾ ಸಪ್ತಾಹ* ಸ್ಪರ್ಧೆಗಾಗಿ ಅಂತ ಸೂಚಿಸಿ


 *ಬನ್ನಿ* 

 *ಬರೆಯೋಣ* 

 *ಬರೆಸೋಣ* 

 *ಕಲಿಯೋಣ* 

 *ಕಲಿಸೋಣ* 


🙏 *ಮಧುನಾಯ್ಕ.ಲಂಬಾಣಿ* 

     *ಬ.ಬ.ರಾ.ಘ.ಹೂ.ಹಡಗಲಿ*









ಯಾದಗಿರಿ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟ ೨೯/೦೯/೨೦೨೦

 ದ್ರೋಹಿಗಳು ಕವನ

ದಿನಾಂಕ ೨೯/೦೯/೨೦೨೦



೮ನೇ ಕನ್ನಡ ಸಾರ್ಥಕ ಬದುಕಿನ ಸಾಧಕ ಗದ್ಯದ ವೀಡಿಯೊ ಭಾಗ - ೧ ೨೯/೦೯/೨೦೨೦

 


Monday, September 28, 2020

೮ನೇ ತರಗತಿ ಮಗ್ಗದ ಸಾಹೇಬ ಪಾಠದ ರಸಪ್ರಶ್ನೆ ಕಾರ್ಯಕ್ರಮ ನೋಡಲು ಈ ಕೆಳಗೆ 👇ಕ್ಲಿಕ್ ಮಾಡಿ

೮ನೇ ತರಗತಿ ಕನ್ನಡ ಮಗ್ಗದ ಸಾಹೇಬ ಪಾಠದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಕ್ಲಿಕ್ ಮಾಡಿ 

ಸ್ವರಚಿತ ಕವನ ೨೭/೦೯/೨೦೨೦


 *ವಿಷಯ: ಚಿತ್ರಕ್ಕೆ ತಕ್ಕ ಕವನ*

ಕವನದ ಶೀರ್ಷಿಕೆ

*ಅತ್ಯಾಚಾರ*


ಅಂದು ಮಹಿಳೆಯ ಗೌರವದ ಸಾಕ್ಷಾತ್ಕಾರ

ಇಂದು ನಡೆಯುತ್ತಿದೆ ಅವಳ ಅತ್ಯಾಚಾರ

ಅಂದು ಭೀಮನು ಮಾಡಿದ ಸಾಹಸ

ಅವನು ಹೆಂಡತಿಯ ಅಪಮಾನದ ಸೇಡಿಗಾಗಿ


ಇಂದು ನಡೆಯುತ್ತಿದೆ ಹೆಣ್ಣಿನ ವ್ಯಾಮೋಹಕ್ಕಾಗಿ

ಇಂದು ಕೀಚಕರ ನಾಡೆನ್ನುವ ಹಾಗೆ

ಸದನದಲ್ಲಿ ಗುಡುಗುತ್ತಿದೆ ಈ ಸುದ್ದಿ

ಆದರೆ ಮಾಡುತ್ತಿಲ್ಲ ಕಾನೂನು ಕಟ್ಟಳೆ


ಗದ್ದಲದ ನಡುವೆಯು ಅಟ್ಟಹಾಸದಿ ಮೆರೆಯುತ್ತಿದೆ

ಸದಾಭಿಮಾನದ ಜನ ಇಷ್ಟೇಕೆ ಆದರೂ ಕಠೀಣ

ತಂದೆ ತಾಯಿಯ ಸಂಬಂಧ ಅರಿಯದೆ 

ನಡೆಯುತ್ತಿದೆ ಅತ್ಯಾಚಾರ ಹಗಲಿರುಳು


ಅಕ್ಕ ತಂಗಿಯ ಭಾವನೆ ಬಿಟ್ಟು

ನಾಡಿನಲಿ ನಾಚಿಕೆಗೇಡು ಮೆರೆಯುತ್ತಿದೆ ಇಂದು

ಬರಲೆಂದು ಭಾವಿಸೋಣ ಕಠೀಣ ಕಾನೂನು

ಕರ್ಮವಂತರಿಗೆ ಸಿಗಲಿ ಗಲ್ಲು ಎಂದು.....!


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಸಹ ಶಿಕ್ಷಕರು

ಸರ್ವೋದಯ ಪ್ರೌಢ ಶಾಲೆ


🙏 *೧೭೧ ನೇ ಕವಿಗೋಷ್ಠಿ* 


✍️ *ಬರಹಗಾರರ ಬಳಗ ರಾಜ್ಯ* *ಘಟಕ* 

        *ಹೂವಿನಹಡಗಲಿ* 


🌹 *ದಿನಾಂಕ-೨೭.೦೯.೨೦೨೦* 


🌸 *ವಾರ-ರವಿವಾರ* 


🌷 *ವಿಷಯ-ಚಿತ್ರಕಾವ್ಯ(ತಮಗೆ ಇಷ್ಟವಾದ ಚಿತ್ರಕ್ಕೆ)* 


🌻 *ನಿರ್ವಹಣೆ-ಶ್ರೀ ಮಹೇಶ ಎಸ್ ಹೆಚ್* 


೧. ಕವಿತೆ ೧೬ ರಿಂದ ೨೦ ಸಾಲಿರಲಿ


೨. ಗೋಷ್ಟಿಯ ಮಧ್ಯೆ ಬೇರೆ ಏನನ್ನೂ ಹಾಕಬೇಡಿ (ಹಾಕಿದವರು ತಕ್ಷಣವೇ ಡಿಲೀಟ್ ಮಾಡಿ ಇಲ್ಲಾ ಬಳಗದಿಂದ ಅವರನ್ನೇ ತಗೆಯಲಾಗುವುದು)


೩.ಸಮಯ *ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ*


೪. ರಾಜಕೀಯ ಮತ್ತು ಸಮಾಜವಿರೋಧಿ, ಕವಿತೆಗಳು ಹಾಕಬೇಡಿ


೫. ನಿಮ್ಮ ಹೆಸರಿನೊಂದಿಗೆ (ಶ್ರೀ, ಕು, ಶ್ರೀಮತಿ ) ಸೂಕ್ತವಾದದನ್ನು ದಯವಿಟ್ಟು ಸೇರಿಸಿ ಬರೆಯಿರಿ


 *ಬನ್ನಿ* 

 *ಬರೆಯೋಣ* 

 *ಬರೆಸೋಣ* 

 *ಕಲಿಯೋಣ* 

 *ಕಲಿಸೋಣ* 


🙏 *ಮಧುನಾಯ್ಕ.ಲಂಬಾಣಿ* 

     *ಬ.ಬ.ರಾ.ಘ.ಹೂ.ಹಡಗಲಿ*

ಸ್ವರಚಿತ ಕವನ ೨೨/೦೯/೨೦೨೦

 ಕವನದ ಶೀರ್ಷಿಕೆ

*"ಶುಭ-ಅಶುಭ"*


ನಮ್ಮ ಜನ ಬೆಕ್ಕನ್ನು ಅಶುಭ ಎನ್ನುವರು

ತಮ್ಮ ಮನೆಯಲ್ಲಿ ಬೆಕ್ಕನ್ನೇ ಸಾಕುವರು

ಇಮ್ಮನಗಳು ನಮ್ಮಲ್ಲಿವೆ ಯಾವುದು ಶುಭ

ನೆಮ್ಮದಿ ಶಾಂತಿ ಇರದೆ ಇದ್ರೇ ಅದೇ ಅಶುಭ


ಮನುಜರು ಮುಂಗುಸಿಯ ಮುಖ ಶುಭವೆಂದು

ದಿನ ನಿತ್ಯ ಮುಂಗುಸಿಯ ಮುಂದೆ ಕೂರಲಾದೀತೆ

ಮನೆ ಮುಂದೆ ಕಾಗೆಯು ಕರೆದರೆ ನೆಂಟರಾಗಮ

ತನ್ನ ತಲೆಯು ಕಾಗೆ ಬಡಿದರೆ ಅಶುಭ ಎನ್ನುವರು


ಹಗಲು ರಾತ್ರಿ ಎನ್ನದೆ ಬಾನು ನೇಸರರು

ಜಗವ ಬೆಳಗದೆ ಶುಭ-ಅಭದ ನೆವ ಹೇಳಿ

ತಗಾದೆ ತೆಗೆದರೆ ಕಾಯುವವರಾರು ಯೋಚಿಸಿ

ಖಗ ಪಕ್ಷಿ ಪ್ರಾಣಿಗಳು ಕೇಳುವವೆ ಶಕುನವನ್ನು


ಮೂಢ ನಂಬಿಕೆಯ ಬಿಟ್ಟು ನೈಜತೆಯನು ಅರಿ

ಮಡಿ ಮೈಲಿಗೆ ಎನ್ನದೆ ಮನವ ಶುದ್ಧಿಯ ಮಾಡಿ

ನಡೆ ದಿಟ್ಟ ನಿರ್ಧಾರದಿ ಪಡೆ ಯಶಸ್ಸು ಆಗ ಎಲ್ಲರೂ

ನೋಡುವರು ನಿನ್ನೆಡೆಗೆ ಶುಭ-ಅಶುಭವ ಲೆಕ್ಕಿಸದೇ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

*ಯರಗೋಳ ತಾ||ಜಿ|| ಯಾದಗಿರಿ*



🙏 *೧೬೭ ನೇ ಗೋಷ್ಠಿ* 


✍️ *ಬರಹಗಾರರ ಬಳಗ ರಾಜ್ಯ* *ಘಟಕ* 

        *ಹೂವಿನಹಡಗಲಿ* 


🌹 *ದಿನಾಂಕ-೨೨.೦೯.೨೦೨೦* 


🌸 *ವಾರ-ಮಂಗಳವಾರ* 


🌷 *ವಿಷಯ-ಶುಭ-ಅಶುಭ* 


🌻 *ನಿರ್ವಹಣೆ-ಕು.ರೇಣುಕಾ.ಎಮ್* 

೧.ಕವಿತೆ ೧೬ ರಿಂದ ೨೦ ಸಾಲಿರಲಿ


೨.ಗೋಷ್ಟಿಯ ಮಧ್ಯೆ ಬೇರೆ ಏನನ್ನೂ ಹಾಕಬೇಡಿ


೩.ಸಮಯಮುಂಜಾನೆ ಎಂಟರಿಂದ ಸಂಜೆ ಆರರವರೆಗೆ


೪.ರಾಜಕೀಯ,ಸಮಾಜವಿರೋಧಿ ಕವಿತೆಗಳು ಬೇಡ


 *ಬನ್ನಿ* 

 *ಬರೆಯೋಣ* 

 *ಬರೆಸೋಣ* 

 *ಕಲಿಯೋಣ* 

 *ಕಲಿಸೋಣ* 


🙏 *ಮಧುನಾಯ್ಕ.ಲಂಬಾಣಿ* 

     *ಬ.ಬ.ರಾ.ಘ.ಹೂ.ಹಡಗಲಿ*





ಸ್ವರಚಿತ ಕವನ ೨೮/೦೯/೨೦೨೦

 ಕವನದ ಶೀರ್ಷಿಕೆ

*ದ್ರೋಹಿಗಳು*


ತಿನ್ನುವ ಅನ್ನ ಬೆಳೆಯುವದೆಲ್ಲೆಂದು ಗೊತ್ತಿಲ್ಲದ

ಕನಸಲೂ ಕೈಗೆ ಕೆಸರನು ಮೆತ್ತಿಕೊಳ್ಳದವರು

ಕನ್ನಡಿಯ ಕುಸುಮಕೆ(ಬೊಕ್ಕೆ) ಮುಗಿಬೀಳುವವರು

ಇನಿಯಳು ಮುಡಿಯುವ ಹೂ ಬೆಳೆದವರ ಕಾಣದವರು


ರುಚಿ ರುಚಿಯಾಗಿ ಸವಿಯಲು ತರಕಾರಿಗಳು

ಶುಚಿಯಾದ ಹಣ್ಣು- ಹಂಪಲು ನಾನಾತರದ

ಗೊಂಚಲು ಗೊಂಚಲು ಇರುವ ಹಣ್ಣುಗಳು

ಕೊಂಚವೂ ಕಡಿಮೆಯಾಗದಂತೆ ತಿನ್ನುವರು


ದನಕರು,ಕುರಿ,ಕೋಳಿಗಳನು ಸಾಕುವವರನು

ತನ್ನ ಹೊಲದಲ್ಲಿ ಹಗಲು ರಾತ್ರಿ ದುಡಿವವರನು

ಮನೆಗಳಲಿ ಗಂಡನಿಗೆ ಬುತ್ತಿ ಹೊಯ್ಯುವವರನು

ತನ್ನ ದೇಶಕ್ಕೆ ಅನ್ನ ನೀಡುವ ರೈತನ ಮರೆಯುವವರು


ಉಂಡ ಮನೆಗೆ ಎರಡು ಬಗೆಯುವ ದ್ರೋಹಿಗಳು

ಕಂಡದೆಲ್ಲ ಬೆಲೆಕೊಟ್ಟು ಕೊಳ್ಳುವವರೆ ಬಿಮ್ಮು ಬಿಟ್ಟು

ಉಂಡುಡಲು ಬೇಕಾಗುವ ಕಚ್ಚಾ ವಸ್ತು ಬೆಳೆಯುವ

ಗಂಡೆದೆಯ ರೈತರಿಗೆ ಬೆಂಬಲ ನೀಡಿದರೆ ಅಷ್ಟೇ ಸಾಕು


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ




🙏 *೧೭೩ ನೇ ಕವಿಗೋಷ್ಠಿ* 


✍️ *ಬರಹಗಾರರ ಬಳಗ ರಾಜ್ಯ* *ಘಟಕ* 

        *ಹೂವಿನಹಡಗಲಿ* 


✍🏻✍🏻💐💐 *ಕವಿತಾ ಸಪ್ತಾಹ* 💐💐✍🏻✍🏻


🌹 *ದಿನಾಂಕ-೨೮.೦೯.೨೦೨೦* 


🌸 *ವಾರ-ಸೋಮವಾರ* 


🌷 *ವಿಷಯ-ದ್ರೋಹ* 


🌻 *ನಿರ್ವಹಣೆ-ಶ್ರೀ ಯೋಗೇಶ ಜಿ ಲಮಾಣಿ* 


೧. ಕವಿತೆ ೧೬ ರಿಂದ ೨೦ ಸಾಲಿರಲಿ


೨. ಗೋಷ್ಟಿಯ ಮಧ್ಯೆ ಬೇರೆ ಏನನ್ನೂ ಹಾಕಬೇಡಿ (ಹಾಕಿದವರು ತಕ್ಷಣವೇ ಡಿಲೀಟ್ ಮಾಡಿ ಇಲ್ಲಾ ಬಳಗದಿಂದ ಅವರನ್ನೇ ತಗೆಯಲಾಗುವುದು)


೩.ಸಮಯ *ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ*


೪. ರಾಜಕೀಯ ಮತ್ತು ಸಮಾಜವಿರೋಧಿ, ಕವಿತೆಗಳು ಹಾಕಬೇಡಿ


೫. ನಿಮ್ಮ ಹೆಸರಿನೊಂದಿಗೆ (ಶ್ರೀ, ಕು, ಶ್ರೀಮತಿ ) ಸೂಕ್ತವಾದದನ್ನು ದಯವಿಟ್ಟು ಸೇರಿಸಿ ಬರೆಯಿರಿ


೬. ಕವಿತಾ ಸಪ್ತಾಹದ ೭ ಕವಿಗೋಷ್ಠಿಯಲ್ಲಿ ಭಾಗವಹಿಸಿದವರಿಗೆ ಮಾತ್ರ *ಅಭಿನಂದನಾ ಪತ್ರ* ವನ್ನು ನೀಡಿ ಗೌರವಿಸಲಾಗುವುದು.


 *ಬನ್ನಿ* 

 *ಬರೆಯೋಣ* 

 *ಬರೆಸೋಣ* 

 *ಕಲಿಯೋಣ* 

 *ಕಲಿಸೋಣ* 


🙏 *ಮಧುನಾಯ್ಕ.ಲಂಬಾಣಿ* 

     *ಬ.ಬ.ರಾ.ಘ.ಹೂ.ಹಡಗಲಿ*











ಸ್ವರಚಿತ ಕವನ ೨೪/೦೯/೨೦೨೦

 ಕವನದ ಶೀರ್ಷಿಕೆ

*ಹಗಲು ಕಂಡ ಬಾವಿಗೆ ಇರುಳು ಬೀಳುವರಯ್ಯಾ*


ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬೇಡಿ ಎಂದರೆ

ಸಾವಧಾನದಿಂದ ನೋಡಿಯು ಉಗಿವರಯ್ಯಾ

ದಂಡ ವಸೂಲಿ ಮಾಡಲಾಗುವದು ಎಂದು

ದೊಡ್ಡ ಅಕ್ಷರಗಳಲ್ಲಿ ಬರೆದರೂ ಬಿಡರಯ್ಯಾ


ಹೆಂಡತಿಗೆ ಅವಳ ತಂದೆ ತಾಯಿ ಇಬ್ಬರೂ ಪ್ರೀತಿ

ಗಂಡನ ತಾಯಿ ತಂದೆಯರು ಅನಾದಾರ

ಎಲ್ಲಾ ಗೊತ್ತಿದ್ದೂ ಗೊತ್ತಿದ್ದೂ ಕೃತಿಯಲಿ ತರದೆ

ಬೆಲ್ಲದಂತ ಮಾತಾಡಿ ನೀತಿಯ ಹೇಳುವರಯ್ಯಾ


ಮಕ್ಕಳು ಮರಿ ಎಂದು ಹಗಲಿರಳು ದುಡಿದು

ಚಿಕ್ಕಂದಿನಿಂದಲೂ ಬೇಡಿದನು ನೀಡಿ

ಓದಿಸಿ ವಿದ್ಯೆ ಬುದ್ಧಿಯ ಕಲಿಸಿ ಬೆಳಸಿದರು

ಅದನು ಮರೆತು ಅನಾಥಾಶ್ರಮಕ್ಕೆ ದಬ್ಬುವರಯ್ಯಾ


ಸಮಾಜದ ನೀತಿ ನಿಯಮಗಳ ಅರಿತರು ಲೆಕ್ಕಿಸದೆ

ಮಮತೆಯ ತೊರೆದ *ಜಾಣ ಕುರುಡರಣ್ಣ* ಇವರು

ಸಾಗುವ ಹಾದಿಗೆ ಬಿದ್ದ ಮುಳ್ಳು ತಗೆದು ನಡೆವುದನು ಬಿಟ್ಟು

ಹಗಲು ಕಂಡ ಬಾವಿಗೆ ಇರುಳು ಬೀಳುವರಯ್ಯಾ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ||ಜಿ|| ಯಾದಗಿರಿ

🙏 *೧೬೮ ನೇ ಕವಿಗೋಷ್ಠಿ* 


✍️ *ಬರಹಗಾರರ ಬಳಗ ರಾಜ್ಯ* *ಘಟಕ* 

        *ಹೂವಿನಹಡಗಲಿ* 


🌹 *ದಿನಾಂಕ-೨೪.೦೯.೨೦೨೦* 


🌸 *ವಾರ-ಗುರುವಾರ* 


🌷 *ವಿಷಯ-ಜಾಣಕುರುಡುತನ* 


🌻 *ನಿರ್ವಹಣೆ-ಶ್ರೀ ಶ್ರೇಯಶ್ ಬಳೆ* 


೧. ಕವಿತೆ ೧೬ ರಿಂದ ೨೦ ಸಾಲಿರಲಿ


೨. ಗೋಷ್ಟಿಯ ಮಧ್ಯೆ ಬೇರೆ ಏನನ್ನೂ ಹಾಕಬೇಡಿ (ಹಾಕಿದವರು ತಕ್ಷಣವೇ ಡಿಲೀಟ್ ಮಾಡಿ ಇಲ್ಲಾ ಬಳಗದಿಂದ ಅವರನ್ನೇ ತಗೆಯಲಾಗುವುದು)


೩.ಸಮಯ *ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ*


೪. ರಾಜಕೀಯ ಮತ್ತು ಸಮಾಜವಿರೋಧಿ, ಕವಿತೆಗಳು ಹಾಕಬೇಡಿ


೫. ನಿಮ್ಮ ಹೆಸರಿನೊಂದಿಗೆ (ಶ್ರೀ, ಕು, ಶ್ರೀಮತಿ ) ಸೂಕ್ತವಾದದನ್ನು ದಯವಿಟ್ಟು ಸೇರಿಸಿ ಬರೆಯಿರಿ


 *ಬನ್ನಿ* 

 *ಬರೆಯೋಣ* 

 *ಬರೆಸೋಣ* 

 *ಕಲಿಯೋಣ* 

 *ಕಲಿಸೋಣ* 


🙏 *ಮಧುನಾಯ್ಕ.ಲಂಬಾಣಿ* 

     *ಬ.ಬ.ರಾ.ಘ.ಹೂ.ಹಡಗಲಿ*










ಸ್ವರಚಿತ ಕವನ ೨೫/೦೯/೨೦೨೦

 ಕವನದ ಶೀರ್ಷಿಕೆ

*ಮಂಗಳ ಸೂತ್ರ*


ಕರಿಮಣಿ ತಾಳಿಗೆ ಬೆಲೆ ಕೊಡುವ ನಾಡು ನಮ್ಮದು

ಕರದಲಿ ಬಳೆ,ಕಾಲುಂಗುರ,ಕುಂಕುಮ,ಹೂ ಮುಡಿದ

ಸಿರಿ ಸೊಬಗು ನೋಡಲು ಕಣ್ಣೆರಡು ಸಾಲದು

ಭಾರತೀಯ ನಾರಿಯ ಅರಿಯಲು ಇದೆ ಸಾಕು


ಗಂಡನೇ ದೇವರೆಂದು ಭಾವಿಸಿ ನಡೆಯುವರು

ಹೆಂಡತಿಗೆ ಹೊಡೆದು ಬಡಿದರು ಸಹಿಸುವಳು

ಸಡಗರದಿ ಸಂಭ್ರಮಿಸುವಳು ಮಕ್ಕಳ ಪ್ರೀತಿಗೆ

ಗಡಿಯಾರದಂತೆ ಸದಾ ದುಡಿವಳು ಮನೆಗಾಗಿ


ನಯ ವಿನಯದಿ ನಡೆಯುವಳು ಹಿರಿಯರಲಿ

ಕಾಯ,ವಾಚ,ಮನಸ ಮಮತೆಯನು ನೀಡುತ

ಸಂಯಮದಿಂದ ಇನಿಯನ ಮಾತ ಕೇಳುವಳು

ಕಾರ್ಯ ಸಾಧನೆಗೆ ಸದಾ ಸಲಹೆ ನೀಡುವಳು


ಇದ್ದುದರಲ್ಲೇ ತೃಪ್ತಿಯ ಜೀವನ ನಡೆಸುತ

ಬದುಕಿನ ಬಂಡಿ ಸುಗಮವಾಗಿ ಸಾಗುವಂತೆ

ಸದಾ ತನ್ನ ಮಂಗಳ ಸೂತ್ರ ಗಟ್ಟಿಯಾಗಿರಲೆಂದು

ಬಂಧು ಬಾಂಧವರ ಏಳ್ಗೆಗೆ ಬೇಡುವಳು ದೇವರಿಗೆ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*



🙏 *೧೭೦ ನೇ ಕವಿಗೋಷ್ಠಿ* 


✍️ *ಬರಹಗಾರರ ಬಳಗ ರಾಜ್ಯ* *ಘಟಕ* 

        *ಹೂವಿನಹಡಗಲಿ* 


🌹 *ದಿನಾಂಕ-೨೫.೦೯.೨೦೨೦* 


🌸 *ವಾರ-ಶುಕ್ರವಾರ* 


🌷 *ವಿಷಯ-ಮಂಗಳ ಸೂತ್ರ* 


🌻 *ನಿರ್ವಹಣೆ-ಶ್ರೀ ಸೀಗೇಹಳ್ಳಿ ಮುನಿರಾಜು* 


೧. ಕವಿತೆ ೧೬ ರಿಂದ ೨೦ ಸಾಲಿರಲಿ


೨. ಗೋಷ್ಟಿಯ ಮಧ್ಯೆ ಬೇರೆ ಏನನ್ನೂ ಹಾಕಬೇಡಿ (ಹಾಕಿದವರು ತಕ್ಷಣವೇ ಡಿಲೀಟ್ ಮಾಡಿ ಇಲ್ಲಾ ಬಳಗದಿಂದ ಅವರನ್ನೇ ತಗೆಯಲಾಗುವುದು)


೩.ಸಮಯ *ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ*


೪. ರಾಜಕೀಯ ಮತ್ತು ಸಮಾಜವಿರೋಧಿ, ಕವಿತೆಗಳು ಹಾಕಬೇಡಿ


೫. ನಿಮ್ಮ ಹೆಸರಿನೊಂದಿಗೆ (ಶ್ರೀ, ಕು, ಶ್ರೀಮತಿ ) ಸೂಕ್ತವಾದದನ್ನು ದಯವಿಟ್ಟು ಸೇರಿಸಿ ಬರೆಯಿರಿ


 *ಬನ್ನಿ* 

 *ಬರೆಯೋಣ* 

 *ಬರೆಸೋಣ* 

 *ಕಲಿಯೋಣ* 

 *ಕಲಿಸೋಣ* 


🙏 *ಮಧುನಾಯ್ಕ.ಲಂಬಾಣಿ* 

     *ಬ.ಬ.ರಾ.ಘ.ಹೂ.ಹಡಗಲಿ*










ಸ್ವರಚಿತ ಕವನ ೨೬/೦೯/೨೦೨೦

 ಕವನದ ಶೀರ್ಷಿಕೆ

*ಧರಣಿ ಮಂಡಲ ಮಧ್ಯದೊಳಗೆ* 


ಇಳೆಯ ಮೇಲೆ ಗೆಳೆಯ ಸಳಸಳ ಹರಿವ

ಹಳ್ಳ ಕೊಳ್ಳ ಬಳ್ಳಿ ತಿಳಿ ತಿಳಿ ಹೂರಾಶಿ

ಮನಸೆಳೆಯುವ ತಳತಳ ಬಿಳಿಹೊಳೆ

ಬಣ್ಣದ ಜುಳುಜುಳು ಹರಿಯುವ ನದಿ


ಭುವಿಯ ಮೇಲಣ ಸ್ವರ್ಗ ನಿಸರ್ಗ

ಸೌಂದರ್ಯ ಮನಕೆ ಮುದ ನೀಡುವ

ಕಲರವ ನೀಡುವ ಪಕ್ಷಿ ಪ್ರಾಣಿಗಳು

ಸಡಗರದಿ ಮೆರೆವ ಜಲಚರಗಳು


ತಿರೆಯಲಿ ಪಾವನ ಕ್ಷೇತ್ರಗಳ ಗೂಡು

ಭವ್ಯ ಭಾರತದ ಪುಣ್ಯ ಭೂಮಿಯಲ್ಲಿ

ದಿವ್ಯ ದರ್ಶನ ನೀಡುತ ಮಾನವನಿಗೆ

ಮಾರ್ಗದರ್ಶನ ಮಾಡುವ ಮಠಗಳು


ಧರೆಯ ಮೇಲೆ ನಿನಗೆ ಉಲ್ಲಾಸದಿ ಜೀವನ

ಸಾಗಿಸಲು ಸಕಲ ಸೌಭಾಗ್ಯವು ಧರಣಿ 

ಮಂಡಲ ಮಧ್ಯದೊಳಗೆ ಇದೆ ಅದನರಿತು 

ಬಾಳುತ ನೈಸರ್ಗಿಕ ಸಂಪತ್ತು ಕಾಪಾಡು ಮಾನವ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

🙏 *೧೭೧ ನೇ ಕವಿಗೋಷ್ಠಿ* 


✍️ *ಬರಹಗಾರರ ಬಳಗ ರಾಜ್ಯ* *ಘಟಕ* 

        *ಹೂವಿನಹಡಗಲಿ* 


🌹 *ದಿನಾಂಕ-೨೬.೦೯.೨೦೨೦* 


🌸 *ವಾರ-ಶನಿವಾರ* 


🌷 *ವಿಷಯ-ಧರಣಿ* 


🌻 *ನಿರ್ವಹಣೆ-ಕು ಉದಯ ಬಡಿಗೇರ* 


೧. ಕವಿತೆ ೧೬ ರಿಂದ ೨೦ ಸಾಲಿರಲಿ


೨. ಗೋಷ್ಟಿಯ ಮಧ್ಯೆ ಬೇರೆ ಏನನ್ನೂ ಹಾಕಬೇಡಿ (ಹಾಕಿದವರು ತಕ್ಷಣವೇ ಡಿಲೀಟ್ ಮಾಡಿ ಇಲ್ಲಾ ಬಳಗದಿಂದ ಅವರನ್ನೇ ತಗೆಯಲಾಗುವುದು)


೩.ಸಮಯ *ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ*


೪. ರಾಜಕೀಯ ಮತ್ತು ಸಮಾಜವಿರೋಧಿ, ಕವಿತೆಗಳು ಹಾಕಬೇಡಿ


೫. ನಿಮ್ಮ ಹೆಸರಿನೊಂದಿಗೆ (ಶ್ರೀ, ಕು, ಶ್ರೀಮತಿ ) ಸೂಕ್ತವಾದದನ್ನು ದಯವಿಟ್ಟು ಸೇರಿಸಿ ಬರೆಯಿರಿ


 *ಬನ್ನಿ* 

 *ಬರೆಯೋಣ* 

 *ಬರೆಸೋಣ* 

 *ಕಲಿಯೋಣ* 

 *ಕಲಿಸೋಣ* 


🙏 *ಮಧುನಾಯ್ಕ.ಲಂಬಾಣಿ* 

     *ಬ.ಬ.ರಾ.ಘ.ಹೂ.ಹಡಗಲಿ*





Wednesday, September 23, 2020

ಸ್ವರಚಿತ ಕವನ ೨೩/೦೯/೨೦೨೦

 ಕವನದ ಶೀರ್ಷಿಕೆ

*"ಮಗುವಿನ ನಗುವೇ ಎನಗೆ ಸರ್ವಸ್ವ"*


ಓ ಮಗುವೆ ನೀ ನಕ್ಕರೆ ಅದು ಸ್ವರ್ಗವೇ ಸರಿ

ಮಮತೆಯನ್ನು ನೀಡಿ ಮರೆಸುವರು ದುಃಖವ

ತನ್ಮಯತೆಯಲಿ ಜಾತಿಯ ಗಂಧವ ತಿಳಿಯದವರು

ಶ್ರೀಮಂತಿಕೆಯನು ಮೆರೆಯುವರು ತಮ್ಮ ಬಾಲಲೀಲೆಯಲಿ


ಮೇಲು ಕೀಳೆನ್ನದೆ ಕಲಿಯುವರು ಶಾಲೆಯನ್ನು

ಭಾವಿ ಪ್ರಜೆಗಳೇ ಆಗಿರುವರು ಎಳವೆಯಲ್ಲಿಯೇ

ಎಲ್ಲಾ ಗುಣಗಳ ಕಣಿಯೇ ಆಗಿ ಹೊರ‌ಹೊಮ್ಮುವರು

ಶಿಕ್ಷಕರ ಮಾತುಗಳೇ ಅವರಿಗೆ ಸ್ಪೂರ್ತಿಯ ಸೆಲೆಯಾಗಿದೆ


ಆಟವನ್ನು ಆಡುತ ಪಾಠವನು ಕಲಿಯುವರು

ಸರ್ವಾಂಗೀಣ ಅಭಿವೃದ್ಧಿಯ ಪಡೆಯುತ ನಲಿವರು

ಶಿಸ್ತು, ಸಂಯಮದಿಂದ *ಸಾಫಲ್ಯತೆ* ಪಡೆದು ಸಮಾಜದ

ಉತ್ತಮ ಪ್ರಜೆಯಾಗಿ ನಾಡ-ಗುಡಿಯನು ಕಾಯುವರು


ಸಮಗ್ರ ಇತಿಹಾಸವನು ಓದಿ ಜೀವದಿ ಏಳಿಗೆಯನು ಪಡೆಯುವರು

ಬಾಲ್ಯದಲ್ಲಿಯೇ ಕೆಲ ಬಾಲಕರು ವೀರತನವನು ತೋರುವರು

ಸಮಾಜದ ಒಳಿತನು ಬಯಸುತ ಅಪ್ರತಿಮ ಜಾಣತನ ತೋರುವರು

ಮಾನವೀಯ ಮೌಲ್ಯದಗಣಿಯಾದ ಮಗುವಿನ ನಗುವೇ ಎನಗೆ ಸರ್ವಸ್ವ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ||ಜಿ|| ಯಾದಗಿರಿ

ದಿನಾಂಕ ೧೪-೧೧-೨೦೧೯



🙏 *೧೬೮ ನೇ ಕವಿಗೋಷ್ಠಿ* 


✍️ *ಬರಹಗಾರರ ಬಳಗ ರಾಜ್ಯ* *ಘಟಕ* 

        *ಹೂವಿನಹಡಗಲಿ* 


🌹 *ದಿನಾಂಕ-೨೩.೦೯.೨೦೨೦* 


🌸 *ವಾರ-ಬುಧುವಾರ* 


🌷 *ವಿಷಯ-ಸಾಫಲ್ಯ* 


🌻 *ನಿರ್ವಹಣೆ-ಶ್ರೀ ಕಾರ್ತಿಕ್ ಆಚಾರ* 


೧.ಕವಿತೆ ೧೬ ರಿಂದ ೨೦ ಸಾಲಿರಲಿ


೨.ಗೋಷ್ಟಿಯ ಮಧ್ಯೆ ಬೇರೆ ಏನನ್ನೂ ಹಾಕಬೇಡಿ


೩.ಸಮಯ ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ


೪. ರಾಜಕೀಯ ಮತ್ತು ಸಮಾಜವಿರೋಧಿ, ಕವಿತೆಗಳು ಹಾಕಬೇಡಿ


೫. ನಿಮ್ಮ ಹೆಸರಿನೊಂದಿಗೆ (ಶ್ರೀ, ಕು, ಶ್ರೀಮತಿ ) ಸೂಕ್ತವಾದದನ್ನು ಸೇರಿಸಿ 


 *ಬನ್ನಿ* 

 *ಬರೆಯೋಣ* 

 *ಬರೆಸೋಣ* 

 *ಕಲಿಯೋಣ* 

 *ಕಲಿಸೋಣ* 


🙏 *ಮಧುನಾಯ್ಕ.ಲಂಬಾಣಿ* 

     *ಬ.ಬ.ರಾ.ಘ.ಹೂ.ಹಡಗಲಿ*





Tuesday, September 22, 2020

ನಂಬಿಕೆ ದ್ರೋಹ ಕಥೆ ೨೧/೦೯/೨೦೨೦

 *ಮಕ್ಕಳ ಕಥೆ*

*"ನಂಬಿಕೆ ದ್ರೋಹ"*


ಒಂದು ದಟ್ಟವಾದ ಕಾಡು ಅಲ್ಲಿ ಸಾವಿರಾರು ಪ್ರಾಣಿಗಳು ಪಕ್ಷಿಗಳು ವಾಸವಾಗಿದ್ದವು. ಕಾಡಿನಲ್ಲಿನ ತರತರದ ರುಚಿ ರುಚಿಯಾದ ಹಣ್ಣುಗಳು, ಗೆಡ್ಡೆ ಗೆಣಸುಗಳು ಹೀಗೆ ನಾನಾ ಬಗೆಯ ಗಿಡಮರಗಳಿಂದ ಕಿಕ್ಕಿರಿದು ತುಂಬಿದ್ದ ಕಾಡಿನಲ್ಲಿ ಸ್ವಚ್ಛಂದವಾಗಿ ಓಡಾಡಿಕೊಂಡಿದ್ದವು. ಅಲ್ಲದೆ ಸದಾ ಗಿಡಮರಗಳಿಗೆ ನೀರುಣಿಸುವ ಜಲಪಾತಗಳು ರಭಸವಾಗಿ ಹರಿಯುತ್ತಿದ್ದವು. ಅಲ್ಲದೆ ಅಲ್ಲಿ ನವಿಲುಗಳ ಹಿಂಡು ನಾಟ್ಯವಾಡುತ್ತ ಇನ್ನಷ್ಟು ಸೊಗಸನ್ನು ಹೆಚ್ಚಿಸಿದ್ದವು. 

ಹೀಗಿರುವಾಗ ಒಂದು ದೊಡ್ದ ಮರದ ಪೊಟರೆಯಲ್ಲಿ ಗಂಡು ಮತ್ತು ಹೆಣ್ಣು ಗುಬ್ಬಿಗಳು ವಾಸವಾಗಿದ್ದವು. ಅವು ಯಾವಾಗಲೂ ಸಂತೋಷಭರಿತವಾಗಿ ಚಿಲಿಪಿಲಿಯೊಂದಿಗೆ ನಿತ್ಯವು ನಲಿಯುತ್ತಿದ್ದವು. ಪಕ್ಕದಲ್ಲಿ ಒಂದು ನದಿ ಹರಿಯುತ್ತಿತ್ತು. ಆ ನದಿಯಲ್ಲಿ ಒಂದು ಮೊಸಳೆಯು ವಾಸವಾಗಿತ್ತು. ಆ ಒಂದು ಮೊಸಳೆಯ ಪರಿಚಯದೊಂದಿಗೆ ಗುಬ್ಬಿಗಳು ಒಳ್ಳೆಯ ಸ್ನೇಹಿತರಾದವು. ಗುಬ್ಬಿಗಳು ನಿತ್ಯ ಹಾರಿ ಹೊರಗಿನ ಪ್ರಪಂಚವನ್ನ ಸುತ್ತಿಬರುತ್ತಿದ್ದರಿಂದ ಹೊರಗಡೆ ನಡೆಯುವ ಸಮಾಚಾರಗಳೆಲ್ಲ ತಿಳಿದುಕೊಂಡು ಬರುತ್ತಿದ್ದವು. ಬಂದು ತಮ್ಮ ಗೆಳೆಯ ಮೊಸಳೆಗೆ ತಿಳಿಸುತ್ತಿದ್ದವು.

ಹೀಗೆ ಕಾಲ ಕಳೆಯುತ್ತಿರಲು ಗುಬ್ಬಿಗಳು ಒಂದಕ್ಕೊಂದು ಅಗಲದೆ ಅನ್ಯೂನ್ಯವಾಗಿರುವುದನ್ನ ಕಂಡ ಮೊಸಳೆಯು ಸಹಿಸಲಾರದೆ ಅವುಗಳ ಸಂಬಂಧವನ್ನ ಕದಡಿಸಬೇಕು ಅವು ಎರೆಡು ಸೇರದಂತೆ ಮಾಡಬೇಕು, ನಂತರ ಅವು ಎರೆಡು ಗುಬ್ಬಿಗಳನ್ನು ತಿಂದು ಸವಿಯಬೇಕೆಂದು ಯೋಚಿಸಿತು. ಮೊದಲೇ ಮೋಸದ ಬುದ್ಧಿಯ ಮೊಸಳೆ ದಿನಾಲು ಗುಬ್ಬಿಗಳ ಹತ್ತಿರ ಬಂದು ತನ್ನ ಮೋಸದ ಸ್ನೇಹವನ್ನ ಗಟ್ಟಿಗೊಳಿಸಿಕೊಂಡಿತು. ಅಲ್ಲದೆ ದಿನಾಲು ತಾವು ಎಲ್ಲಕಡೆ ಸುತ್ತಿಕೊಂಡು ಬರ್ತೀರಿ ಮನುಷ್ಯರ ಚಟುವಟಿಕೆಗಳನ್ನೆಲ್ಲಾ ನೋಡಿ ಬರ್ತೀರಿ. ಹೇಗಿದ್ದಾರೆ ನಿಮ್ಮ ನಾಡ ಜನಗಳು ಎಂದು ವ್ಯಂಗ್ಯವಾಗಿ ಕೇಳಿತು ಆಗ ಗೆಳೆಯ ಎಂಬ ನಂಬಿಕೆಯಿಂದ ಗುಬ್ಬಿಗಳು ಯಾವುದನ್ನು ಹೇಳಬೇಕು..? ಯಾವುದನ್ನು ಬಿಡಬೇಕು ಗೆಳೆಯ..! ಜಗದ ಜನ ಒಬ್ಬರಿಗೊಬ್ಬರು ಮೋಸ ಮಾಡುವದನ್ನು ಬಿಡಲಾರರು ಈ ಹಾಳು ಮನುಜರು ಎಂದು ಹೇಳಿತು.

ಒಮ್ಮೆ ಒಂದು ಊರಿನಲ್ಲಿ ಏನಾಯ್ತು ಗೊತ್ತಾ ಒಬ್ಬ ವ್ಯಕ್ತಿಯು ತನ್ನ ಹಲವಾರು ದಿನಗಳಿಂದ ಲಾಲನೆ ಪಾಲನೆ ಪೋಷಣೆ ಮಾಡಿ ಬೆಳೆಸಿದ ಬಾಳೆಯ ಗಿಡಗಳು ರಸಭರಿತ ಹಣ್ಣುಗಳಿಂದ ತುಂಬಿದ್ದವು. ಇನ್ನೇನು ಆ ತೋಟದ ಮಾಲೀಕ ಎರಡು - ಮೂರು ದಿನಗಳಲ್ಲಿ ಮಾರಿಕೊಂಡು ಬರಬೇಕೆಂದು ಬಯಸಿದ್ದ ಅವನ ಸ್ನೇಹವನ್ನು ಸಂಪಾದಿಸಿದ ವಂಚಕರು ಅವನನ್ನು ನಂಬಿಸುವಂತೆ ನಟಿಸಿದರು. ಆಗ ಅವರನ್ನು ನಂಬಿದ ತೋಟದ ಮಾಲೀಕ ಊರಲ್ಲಿ ಬಾಳೆ ಕಟ್ಟುಮಾಡಲು ಹಾಳುಗಳನ್ನು ಕೇಳಿ ಬರುವೆ ಅಲ್ಲಿಯವರೆಗೆ ನೀವು ನೋಡುತ್ತಿರಿ ಎಂದು ಹೇಳಿ ಹೋದ.

ಅದೇ ಸಮಯ ಕಾಯುತ್ತಿದ್ದ ವಂಚಕರು ಅವನು ಬರುವಷ್ಟರಲ್ಲಿ ಎಲ್ಲಾ ಬಾಳೆಯನ್ನು ಕಡಿದು ಹಾಕಿ ರಸಭರಿತ ಹಣ್ಣುಗಳನ್ನು ದೋಚಿಕೊಂಡು ನಂಬಿಕೆ ದ್ರೋಹ ಮಾಡಿ ಪರಾರಿಯಾಗಿದ್ದರು ನಾವುಗಳು ಬಾಳೆಗಿಡದಲ್ಲಿ ಕುಳಿತು ಆ ದೃಶ್ಯ ನೋಡಿ ಈ ಮಾನವರು ಎಷ್ಟು ನೀಚರಾಗಿದ್ದಾರಲ್ಲಾ ಎಂದು ನೆನಸಿಕೊಂಡರೆ ಬಹಳ ದುಃಖವಾಯಿತು ಗೆಳೆಯ ಅವರು ಯಾವತ್ತೂ ಉದ್ದಾರ ಆಗುವುದಿಲ್ಲ ಒಬ್ಬ ಬಡವನ ಕಣ್ಣಲ್ಲಿ ನೀರು ತರಿಸಿದ್ದಾರೆ. ಅವರಿಗೂ ಒಬ್ಬ ಬುದ್ದಿಕಲಿಸುವವನು ಹುಟ್ಟುತ್ತಾರೆ ಎಂದು ಮೊಸಳೆಗೆ ಹೇಳಿದವು.

ಮೊದಲೇ ಕುಟಿಲ ಬುದ್ಧಿಯ ಮೊಸಳೆಯು ನಾನೇ ಮೋಸಗಾರನೆಂದು ತಿಳಿದಿದ್ದೆ ಈ ಮಾನವರು ನನಗಿಂತಲೂ ಅತೀ ಮೋಸಗಾರರಿದ್ದಾರೆ ಎಂದು ಅರಿತು ಮನದಲ್ಲೇ ತನ್ನ ಗುಣವನ್ನ ನೆನೆದು ಛೇ ನಾನು ಈ ರೀತಿಯ ಮೋಸ ಮಾಡುವುದು ಸರಿಯಲ್ಲ ಇವುಗಳ ಜೊತೆಗೆ ಸ್ನೇಹದಿಂದ ಇದ್ದು ಎಲ್ಲರ ಪ್ರೀತಿ ಗಳಿಸೋಣ ಎಂದು ಚಿಂತಿಸಿ ತನ್ನ ದುಷ್ಟಗುಣ ಮರೆತು ಒಳ್ಳೆಯ ತನದ ಬೆಳವಣಿಗೆಯಲ್ಲಿ ನಡೆಯಿತು.


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

*ಯರಗೋಳ ತಾ||ಜಿ|| ಯಾದಗಿರಿ*

ಸಿಂಚನಾಳ ದೃಢ ನಿರ್ಧಾರ ಕಥೆ ೨೦/೦೯/೨೦೨೦

 *೧೬೬ನೇ ಕವಿಗೋಷ್ಠಿ*

      *ಮಕ್ಕಳ ಕಥೆ*

   *ಸಿಂಚನಾಳ ದೃಢ ನಿರ್ಧಾರ*


ಒಂದು ಊರಿನಲ್ಲಿ ಒಬ್ಬ ರೈತನ ಮಗಳಿದ್ದಳು ಅವಳ ಹೆಸರು ಸಿಂಚನಾ ಆಕೆ ತಮ್ಮ ಹಳ್ಳಿಯ ಶಾಲೆಯಲ್ಲಿ ೯ನೇ ತರಗತಿ ಓದುತ್ತಿದ್ದಳು ಶಾಲೆಯಲ್ಲಿಯೇ ಅತ್ಯಂತ ಜಾಣ ಹುಡುಗಿ ಆವಾಗಾವಾಗ ಶಾಲೆಗಳು ರಜೆ ಇದ್ದಾಗ ತಮ್ಮ ತಾಯಿ ತಂದೆಯರ ಜೊತೆಗೆ ಹೊಲಕ್ಕೆ ಹೋಗಿ ಸಹಾಯ ಮಾಡುತ್ತಿದ್ದಳು ಒಮ್ಮೆ ಅವರ ತಂದೆ ಹೊಲದಲ್ಲಿ ಬೆಳೆದ ಬೆಳೆಗೆ ಕೀಟನಾಶಕ ಸಿಂಪರಣೆ ಮಾಡುತ್ತಿದ್ದರು ಅದನ್ನು ನೋಡಿದ ಸಿಂಚನಾ ಅಪ್ಪಾ ನೀವು ಹೀಗೆ ಯಾವುದೇ ಸುರಕ್ಷತಾ ವಸ್ತುಗಳನ್ನು ಬಳಸದೆ ಹಾಗೆ ಸಿಂಪಡಿಸುತ್ತಿರುವಿರಲ್ಲಾ ನಿಮಗೆ ಏನಾದರೂ ತೊಂದರೆ ಆದ್ರೆ ಏನ್ಮಾಡೋದು ಎಂದು ಕೇಳಿಯೇ ಬಿಟ್ಟಳು.

       ಆಗ ತಂದೆ ಏನ್ಮಾಡೋದು ಮಗಳೆ ಈ ಚಿಕ್ಕ ಹಳ್ಳಿಯಲ್ಲಿ ಎಲ್ಲಮ್ಮಾ ಅವೆಲ್ಲ ಸಿಗೋದು ನಮ್ಮ ಊರಲ್ಲಿ ಎಲ್ಲರೂ ಹೀಗೆಯೇ ತಾಯಿ ಸಿಂಪಡಿಸೋದು ಎಂದ ಮೊನ್ನೆ ಮೊನ್ನೆನೆ ಏನಾಯ್ತು ಅಂದ್ರೆ ನಮ್ಮ ಊರಲ್ಲಿ ಹೊಲದಲ್ಲಿ ತೊಗರಿ ಬೆಳೆಗೆ ಕೀಟನಾಶಕ ಸಿಂಪರಣೆ ಮಾಡುವಾಗ ಕೀಟನಾಶಕ ಮೈಗತ್ತಿ ಆಸ್ಪತ್ರೆಗೆ ಹೊಯ್ದ್ರು ಚಿಕಿತ್ಸೆ ಫಲಕಾರಿಯಾಗದೆ ಸತ್ತೋದ್ನಂತೆ ಕಣಮ್ಮಾ ಎಂದ ಆಗ ಆಕೆ ಹೌದಂತೆ ಅಪ್ಪ ನಮ್ಮ ಶಾಲೆಯಲ್ಲಿ ಟೀಚರ ಹೇಳ್ತಾರೆ ವರ್ಷಕ್ಕೆ ಸಾವಿರಾರು ರೈತರು ಹೀಗೆ ಸಾವನ್ನಪ್ಪುತ್ತಾರಂತೆ ಎಂದು ತಿಳಿಸಿದ್ದಾರೆ.ವಿಜ್ಞಾನ ತಂತ್ರಜ್ಞಾನ ಇಷ್ಟು ಮುಂದುವರೆದರೂ ಇದಕ್ಕೆ ಪರಿಹಾರ ಇಲ್ಲವೇ ಎಂದು ಮುಂದೆ ತಾನು ದೊಡ್ಡವಳಾದಮೇಲೆ ಇದಕ್ಕೆ ರೈತರಿಗೆ ಅನುಕೂಲ ಆಗುವಂತೆ ಏನಾದರೂ ಪರಿಹಾರ ಕಂಡುಹಿಡಿಯಲೇಬೇಕೆಂದು ಮನಸ್ಸಿನಲ್ಲೇ ಯೋಚಿಸಿದಳು.

                         ಒಂದು ನಾಲ್ಕೈದು ದಿನಗಳು ಆಗಿರಬಹುದು ಮನೆಯಲ್ಲಿ ತನ್ನ ಚಿಕ್ಕ ತಮ್ಮನಿಗೆ ಸಣ್ಣ ವಯಸ್ಸಿನ ಮಕ್ಕಳಿಗೆ ಮಾಡುವಂತ ಇಂಜೆಕ್ಷನ್ ಚುಚ್ಚಿ ಬಿಟ್ಟಿದ್ರೂ ಆಸ್ಪತ್ರೆಯವರು ಕೂಸು ಆ ನೋವು ಸಹಿಸದೇ ಅಳೋದೇ ಅಳೋದು ಅದು ನೋಡತೀರದು ಇಷ್ಟೊಂದು ಮುಂದುವರಿಯುತ್ತಿರುವ ನಮ್ಮ ದೇಶದಲ್ಲಿ ಹೀಗೆ ಚಿಕ್ಕ ಮಕ್ಕಳಿಗೆ ಇಂಜೆಕ್ಷನ್ ಮಾಡಿದಾಗ ಕೈಕಾಲು ಬಾವುಬರದಂತೆ ಮಾಡಲು ಸಾಧ್ಯವಿಲ್ಲವೇ ಎಂಬ ಯೋಚ್ನೆ ಕೂಡ ಸಿಂಚನನ ತಲೆಯಲ್ಲಿ ಕೂತಿತು.

              ಅವರ ಪಕ್ಕದ ಹಳ್ಳಿಯಲ್ಲಿ ಒಬ್ಬ ವ್ಯಕ್ತಿ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಹಾವು ಕಚ್ಚಿ ಸತ್ತರೆಂಬ ಸುದ್ದಿ ಕೇಳಿದಳು ಇದನ್ನೂ ಕಿವಿಯಲ್ಲಿ ಹಾಕಿಕೊಂಡ ಸಿಂಚನಾನ ಮನದಲ್ಲಿ ವಿಚಾರ ಓಡುತ್ತಿತ್ತು ದೇಶದಲ್ಲಿ ಸಾವಿರಾರು ಜನ ಹೀಗೆ ಹಾವು ಕಚ್ಚಿ ಸಾಯುತ್ತಿರುವರು ಎಂಬ ಸುದ್ದಿ ಕೇಳಿರುವೆ ಇದಕ್ಕೂ ಇನ್ನೂ ಪರಿಹಾರ ಇಲ್ಲವೇ ಎಂದು ಯೋಚಿಸಿ ಒಂದು ಗಟ್ಟಿ ನಿರ್ಧಾರಕ್ಕೆ ಬಂದಳು ಏನಾದರೂ ಮಾಡಿ ನಾನು ದೊಡ್ಡವಳಾದ್ಮೇಲೆ ಕೀಟನಾಶಕ ಸಿಂಪರಣೆಯಿಂದ ಸಾಯುವದನ್ನು ತಪ್ಪಿಸಲು ಎಲ್ಲಾ ರೈತರಿಗೆ ಕಡಿಮೆ ಹಣದಲ್ಲಿ ಸಿಗುವಂತಹ ಯಾವುದಾದ್ರೂ ರೋಬೋಟ್ ಅಥವಾ ಆಕಾಶದ ಮೂಲಕ ಸಿಂಪಡಿಸೋ ಯಂತ್ರನೋ ಕಂಡುಹಿಡಿಯಬೇಕು ಮತ್ತು ಚಿಕ್ಕ ಮಕ್ಕಳಿಗೆ ಇಂಜೆಕ್ಷನ್ ಮಾಡಿದಾಗ ಬಾವುಬರದಂತೆ ಮಾಡುವ ವ್ಯವಸ್ಥೆ ಹಾಗೂ ಹಾವು ಕಚ್ಚಿ ಸಾಯದಂತೆ ಈಗಾಗಲೇ ಎಲ್ಲರೂ ಮೋಬೈಲ್ ಉಪಯೋಗಿಸುತ್ತಿರುವುದರಿಂದ ಹಾವು ಇನ್ನೂ ಒಂದು ಕಿಲೋ ಮೀಟರ್ ದೂರದಲ್ಲಿರುವಾಗಲೇ ರೈತರಿಗೆ ಮತ್ತು ಜನರಿಗೆ ಎಚ್ಚರಿಕೆ ನೀಡುವಂತೆ ಕೂಗಿ ಹೇಳುವ ಯ್ಯಾಪನ್ನು ಕಂಡುಹಿಡಿಯಬೇಕು ಎಂದು ಇದರ ಬಗ್ಗೆ ನನ್ನ ಗೆಳೆಯ ಗೆಳತಿಯರೊಂದಿಗೆ ಚರ್ಚಿಸಿ ಮುಂದಿನ ನಮ್ಮ ಗುರಿ ಈ ಎಲ್ಲಾ ವಿಷಯಗಳ ಪರಿಹರಿಸಲು ನಮ್ಮ ಜೀವನ ಮೀಸಲಿಡಬೇಕು ಇದಕ್ಕೆಲ್ಲಾ ನಮ್ಮ ಶಿಕ್ಷಕರ ಮಾರ್ಗದರ್ಶನ ಪಡೆದು ಮುನ್ನೆಡೆಯಬೇಕು ಎಂದು ಸಿಂಚನಾ ದೃಢವಾಗಿ ನಿರ್ಧರಿಸಿದಳು.


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಸ್ವರಚಿತ ಕವನ ೨೨/೦೯/೨೦೨೦

 ಕವನದ ಶೀರ್ಷಿಕೆ

*"ಶುಭ-ಅಶುಭ"*


ನಮ್ಮ ಜನ ಬೆಕ್ಕನ್ನು ಅಶುಭ ಎನ್ನುವರು

ತಮ್ಮ ಮನೆಯಲ್ಲಿ ಬೆಕ್ಕನ್ನೇ ಸಾಕುವರು

ಇಮ್ಮನಗಳು ನಮ್ಮಲ್ಲಿವೆ ಯಾವುದು ಶುಭ

ನೆಮ್ಮದಿ ಶಾಂತಿ ಇರದೆ ಇದ್ರೇ ಅದೇ ಅಶುಭ


ಮನುಜರು ಮುಂಗುಸಿಯ ಮುಖ ಶುಭವೆಂದು

ದಿನ ನಿತ್ಯ ಮುಂಗುಸಿಯ ಮುಂದೆ ಕೂರಲಾದೀತೆ

ಮನೆ ಮುಂದೆ ಕಾಗೆಯು ಕರೆದರೆ ನೆಂಟರಾಗಮ

ತನ್ನ ತಲೆಯು ಕಾಗೆ ಬಡಿದರೆ ಅಶುಭ ಎನ್ನುವರು


ಹಗಲು ರಾತ್ರಿ ಎನ್ನದೆ ಬಾನು ನೇಸರರು

ಜಗವ ಬೆಳಗದೆ ಶುಭ-ಅಭದ ನೆವ ಹೇಳಿ

ತಗಾದೆ ತೆಗೆದರೆ ಕಾಯುವವರಾರು ಯೋಚಿಸಿ

ಖಗ ಪಕ್ಷಿ ಪ್ರಾಣಿಗಳು ಕೇಳುವವೆ ಶಕುನವನ್ನು


ಮೂಢ ನಂಬಿಕೆಯ ಬಿಟ್ಟು ನೈಜತೆಯನು ಅರಿ

ಮಡಿ ಮೈಲಿಗೆ ಎನ್ನದೆ ಮನವ ಶುದ್ಧಿಯ ಮಾಡಿ

ನಡೆ ದಿಟ್ಟ ನಿರ್ಧಾರದಿ ಪಡೆ ಯಶಸ್ಸು ಆಗ ಎಲ್ಲರೂ

ನೋಡುವರು ನಿನ್ನೆಡೆಗೆ ಶುಭ-ಅಶುಭವ ಲೆಕ್ಕಿಸದೇ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

*ಯರಗೋಳ ತಾ||ಜಿ|| ಯಾದಗಿರಿ*



🙏 *೧೬೭ ನೇ ಗೋಷ್ಠಿ* 


✍️ *ಬರಹಗಾರರ ಬಳಗ ರಾಜ್ಯ* *ಘಟಕ* 

        *ಹೂವಿನಹಡಗಲಿ* 


🌹 *ದಿನಾಂಕ-೨೨.೦೯.೨೦೨೦* 


🌸 *ವಾರ-ಮಂಗಳವಾರ* 


🌷 *ವಿಷಯ-ಶುಭ-ಅಶುಭ* 


🌻 *ನಿರ್ವಹಣೆ-ಕು.ರೇಣುಕಾ.ಎಮ್* 

೧.ಕವಿತೆ ೧೬ ರಿಂದ ೨೦ ಸಾಲಿರಲಿ


೨.ಗೋಷ್ಟಿಯ ಮಧ್ಯೆ ಬೇರೆ ಏನನ್ನೂ ಹಾಕಬೇಡಿ


೩.ಸಮಯಮುಂಜಾನೆ ಎಂಟರಿಂದ ಸಂಜೆ ಆರರವರೆಗೆ


೪.ರಾಜಕೀಯ,ಸಮಾಜವಿರೋಧಿ ಕವಿತೆಗಳು ಬೇಡ


 *ಬನ್ನಿ* 

 *ಬರೆಯೋಣ* 

 *ಬರೆಸೋಣ* 

 *ಕಲಿಯೋಣ* 

 *ಕಲಿಸೋಣ* 


🙏 *ಮಧುನಾಯ್ಕ.ಲಂಬಾಣಿ* 

     *ಬ.ಬ.ರಾ.ಘ.ಹೂ.ಹಡಗಲಿ*





ಯಾದಗಿರಿ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟ ೨೨/೦೯/೨೦೨೦

 ಹಸಿರೇ ಉಸಿರು ಕವನ

ದಿನಾಂಕ ೨೨/೦೯/೨೦೨೦



೮ನೇ ತರಗತಿ ಕನ್ನಡ ೨ನೇ ಪದ್ಯ ಪಾಠ ಸಣ್ಣ ಸಂಗತಿ ೨೨/೦೯/೨೦೨೦




Saturday, September 19, 2020

ಸ್ವರಚಿತ ಕವನ ೧೮/೦೯/೨೦೨೦

ಕವನದ ಶೀರ್ಷಿಕೆ

*"ಶಾಂತಿ ಇರದೆ ಇದ್ರೇ"*

      (ಶರ ಷಟ್ಪದಿ)


ಎಷ್ಟೋ ಒಳ್ಳೆಯ

ಗುಣಗಳನು ಮನುಜ

ಹೊಂದಲಿ ಶಾಂತಿ ಇರದೆ ಇದ್ರೇ

ಬದುಕಲು ಸಾಧ್ಯವೆ

ಅಷ್ಟೈಶ್ವರ್ಯ ವು

ಇದ್ರೂಕೈಗೊಬ್ಬರುಕಾಲಿ

ಗೊಬ್ಬರು ಸೇವೆಯ

ಮಾಡಲಿ ನೆಮ್ಮದಿ

ಇಲ್ಲದೆ ಹೋದರೆ ಜೀವನವೇ

ಕಷ್ಟಕರ ಅದನು

ನೀ ತಿಳಿ ನಿನ್ನಲಿ

ಇರುವಂತ ಸಕಲ ಸಂಪತ್ತು

ಶಾಶ್ವತ ಎಂಬೀ

ಭ್ರಮೆಯ ತೊರೆದುಬಿಡು

ಹೆಂಡಿರು ಮಕ್ಕಳು ನಿನ್ನವರು

ತನ್ನವರು ನಡುವೆ

ಬಂದಂತಹವರು

ನಿನ್ನನು ನೀನು ಅರಿತು ಬಾಳು


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*




*೧೬೩ನೇ ಗೋಷ್ಠಿ* 

          🌼🌼

 *ಬರಹಗಾರರ ಬಳಗ ರಾಜ್ಯ ಘಟಕ* 

          *ಹೂವಿನಹಡಗಲಿ*

           🌸🌸

 *ದಿನಾಂಕ-೧೮.೦೯.೨೦೨೦*

          🌹🌹

   *ವಾರ-ಶುಕ್ರವಾರ*

           🌷🌷

     *ವಿಷಯ-ಶಾಂತಿ*

            🌻🌻

 *ನಿರ್ವಹಣೆ-ಶ್ರೀಮುರಳಿ ಎಂ ಗೌಡ*

             🙏🙏

೧.ಕವಿತೆ ೧೬ ರಿಂದ ೨೦ ಸಾಲಿರಲಿ

೨.ಗೋಷ್ಠಿಯ ಮಧ್ಯೆ ಬೇರೆ ವಿಷಯ

    ಹಾಕಬಾರದು.

೩.ಸಮಯ ಮುಂಜಾನೆ 

    ಎಂಟರಿಂದ ಸಂಜೆ ಆರು


 *ಮಧುನಾಯ್ಕ.ಲಂಬಾಣಿ* 

 *ಬ.ಬ.ರಾ.ಘ.ಹೂ.ಹಡಗಲಿ*






ಸ್ವರಚಿತ ಕವನ ೧೭/೦೯/೨೦೨೦

 ಕವನದ ಶೀರ್ಷಿಕೆ

*"ಅಂತರಂಗ"*


ಜೀವನದಲ್ಲಿ

ಅಪರಾಧಿ ಭಾವನೆ

ಇದ್ದಾಗ ತಮ್ಮ

ಅಂತರಂಗದ ಕದ

ತೆರೆಯುವದು ನೋಡಾ


ಸುಳ್ಳು ಮುಚ್ಚಲು

ಮೇಲ್ನೋಟಕ್ಕೆ ನಾಟಕ

ಮಾಡಬಹುದು

ಮನದ ಮುಂದಣದ

ಮಾಯೇ ಕಳಚವುದೇ


ದೇವರ ಮುಂದೆ

ನಿಂತು ಕೈಮುಗಿದರೆ

ಕಲ್ಮಶ ಗುಣ

ಕಳೆದು ಪರಿಶುದ್ಧ

ಭಾವನೆ ಮೂಡುವುದೆ


ಮನದ ಮಾತು

ಪರಮಾತ್ಮನ ಕಿವಿ

ತಲುಪವಂತೆ

ನಿಷ್ಠೆಯಿಂದ ಕೂಡಿದ

ನಿರ್ಮಲ ಭಕ್ತಿ ಬೇಕು


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

*೧೬೨ನೇ ಗೋಷ್ಠಿ* 

       🌼🌼

 *ಬರಹಗಾರರ ಬಳಗ ರಾಜ್ಯ ಘಟಕ* 

          *ಹೂವಿನಹಡಗಲಿ*

        🌸🌸

 *ದಿನಾಂಕ-೧೭.೦೯.೨೦೨೦*

        🌹🌹

   *ವಾರ-ಗುರುವಾರ*

        🌷🌷

     *ವಿಷಯ-ಅಂತರಂಗ*

         🌻🌻

 *ನಿರ್ವಹಣೆ-ಶ್ರೀ ಚನ್ನಕೇಶವ ಪವಾರ*

         🙏🙏

   *ಟಂಕಾ ಪ್ರಕಾರ*


೧.ಟಂಕಾ ಐದು ಸಾಲಿನ ಪದ್ಯ

೨.ಮೊದಲಸಾಲು ೫ ಅಕ್ಷರ

    ಎರಡನೇ ಸಾಲು ೭ಅಕ್ಷರ

    ಮೂರನೇ ಸಾಲು ೫ ಅಕ್ಷರ

    ನಾಲ್ಕನೇ ಸಾಲು ೭ಅಕ್ಷರ

    ಐದನೇ ಸಾಲು ೭ ಅಕ್ಷರ

          ಒಟ್ಟು ೩೧ ಅಕ್ಷರಗಳ 

         ಒಂದು ಪದ್ಯ

೨.ಮೂರು ಅಥವಾ ನಾಲ್ಕು 

    ಟಂಕಾ ಬರೆಯಿರಿ

೩.ಗೋಷ್ಠಿಯ ಮಧ್ಯೆ ಬೇರೆ ವಿಷಯ

    ಹಾಕಬಾರದು.

೪.ಸಮಯ ಮುಂಜಾನೆ 

    ಎಂಟರಿಂದ ಸಂಜೆ ಆರು


 *ಮಧುನಾಯ್ಕ.ಲಂಬಾಣಿ* 

 *ಬ.ಬ.ರಾ.ಘ.ಹೂ.ಹಡಗಲಿ*



Thursday, September 17, 2020

ಹತ್ತನೇ ತರಗತಿ ಕನ್ನಡ ಹಕ್ಕಿ ಹಾರುತಿದೆ ನೋಡಿದಿರಾ ಪದ್ಯ ಪಾಠ ಭಾಗ - ೨

 


ಸ್ವರಚಿತ ಕವನ ೧೬/೦೯/೨೦೨೦

ಕವನದ ಶೀರ್ಷಿಕೆ

*"ಆಪರೇಷನ್ ಪೋಲೋ"*


ಹೈದರಾಬಾದಿನ ನಿಜಾಮನ ಕುತಂತ್ರದಿಂದ

ನಡೆದ ಪೋಲಿಸ್ ಕಾರ್ಯಾಚರಣೆ


ಜೈ ಜೈ ಎಂದು ಹೋರಾಡಿ ಮಡಿದರು

ನಮ್ಮ ಕಲ್ಯಾಣ ನಾಡಿನ ಜನರ

ಧೈರ್ಯ ಸಾಹಸವ ಮೆರೆದು ತಮ್ಮೆಲ್ಲರ

ಪ್ರಾಣವನೆ ಪಣಕ್ಕಿಟ್ಟು ಹೊರಾಡಿರುವರ


ಪಾಕಿಸ್ತಾನದಂತೆ ಸ್ವತಂತ್ರವಾಗಿರಲು ಬಯಸಿದನಲ್ಲಾ

ಬಯಸಿ ರಜಾಕಾರರೆಂಬ ಕೃರ ಸೈನ್ಯ ಸ್ಥಾಪಿಸಿದನಲ್ಲಾ

ಸ್ತ್ರೀಮಾನಭಂಗ,ದೌರ್ಜನ್ಯನಡೆಸಿ ಜನರ ಕಾಡಿದನಲ್ಲಾ

ಕೃರವಾಗಿ ಹಿಂದುಗಳನು ಹಿಂಸಿಸುತ ನಡೆದನಲ್ಲಾ


ಅಮಾಯಕ ಜನರ ಮೇಲೆ ದಾಳಿ ಮಾಡಿದರೋ

ಮಾನಿನಿಯರ ಮಾನಭಂಗ ಮಾಡುತ ನಡೆದಾರೋ 

ಬೆಳೆ ನಾಶ ಮಾಡುತ ಮನೆಲೂಟಿ ಮಾಡ್ಯಾರೋ

ಕೊಡಲಿ ಸುರಾಯಿ ಬಂದೂಕದಿಂದ ಜನರ ಕೊಂದಾರೋ


ನಿಜಾಮನ ದಬ್ಬಾಳಿಕೆಯನು ಸಹಿಸದೆ ಹೋದರಲ್ಲಾ

ಚಿತ್ರ ಹಿಂಸೆಗೆ ತಕ್ಕ ಪಾಠ ಕಲಿಸಲು ಕಾದು ಕುಳಿತರಲ್ಲಾ

ಊರ ಮುಖಂಡರು ಜನರೆಲ್ಲ ಸೇರಿ ಸಂಚು ಮಾಡೆರೆಲ್ಲಾ

ಕಲ್ಯಾಣ ನಾಡಿನ ಮುಖಂಡರೆಲ್ಲಾ ಸಿಂಹ ಸ್ವಪ್ನರಾದರಲ್ಲಾ


ಸರ್ದಾರ್ ಪಟೇಲರ ಪೋಲಿಸ್ ಕಾರ್ಯಾಚರಣೆಯಿಂದ

ಅತ್ತದರಿ ಇತ್ತ ಪುಲಿಯಂತಾಗಿ ಹೈದರಾಬಾದ ತೊರೆದು

ದಿಕ್ಕು ಕಾಣದೆ ಹೋರಾಡಿ ಮಡಿವೆನೆಂಬ ಬರದಲಿ ಬರೀ

ಸ್ವತಂತ್ರನಾಗಿರುವೆನೆಂದು ಬೀಗಿದ ನಿಜಾಮ ಆದ ಪರಾರಿ


ಪಟೇಲರ ದಿಟ್ಟ ನಿರ್ಧಾರದಿಂದ ಪಡೆಯಿತು

ಕರುನಾಡ ಕಲ್ಯಾಣ ಕರ್ನಾಟಕ  ಸ್ವಾತಂತ್ರ್ಯ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

*ಯರಗೋಳ ತಾ||ಜಿ|| ಯಾದಗಿರಿ*








ಸ್ವರಚಿತ ಕವನ ೧೬/೦೯/೨೦೨೦

 ಕವನದ ಶೀರ್ಷಿಕೆ

*"ಗುಣವಂತ ಅಳಿಯ"*


ಇಂದಿನ ಯುವಕ ಮದುವೆಯಾಗಲು ಬೇಕು

ಒಳ್ಳೆಯ ಗುಣ,ನಡತೆ ಮತ್ತು ಸಚ್ಚಾರಿತ್ರ್ಯ ಸಾಕು

ಆಸ್ತಿ ಅಂತಸ್ತು ಇಲ್ಲದಿದ್ದರೂ ನಡೆಯುತ್ತದೆ

ಚಂದಾಗಿ ಸಂಸಾರ ಮಾಡಿಕೊಂಡು ಓದ್ರೆ ಸಾಕು


ಅಳಿಯನಿಗೆ ಕೆಟ್ಟ ಚಟಗಳಿರಬಾರದು

ಬೀಡಿ ಸೇದುತ ಸರಾಯಿ ಕುಡಿಯಬಾರದು

ಗುಣವರಿತು ಬಾಳುವೆ ಮಾಡೋದು ಕಲಿತು

ಸಜ್ಜನಾದರೆ ಸಾಕು ಹೆಡ್ಡನಾಗಿರಬಾರದು


ಬಡವನಾದರೂ ದುಡಿದು ತಿನ್ನಬೇಕು

ಕೆಟ್ಟವರ ಸಂಗ ಮಾಡದೆ ಇರಬೇಕು

ಗಳಿಸಿ ಇಡುವದನು ಮರೆಯಬಾರದು

ಮನೆ ಮನೆತನ ದೊಡ್ಡದಾಗಿರಬೇಕು 


ಧೈರ್ಯಶಾಲಿಯಾಗಿರಬೇಕೆಂದು ಬಯಸುವರು

ಚೆನ್ನಾಗಿ ನೋಡಿಕೊಳ್ಳಬೇಕು ಬಂದು-ಬಾಂಧವರ

ಹೆಂಡತಿಯ ಅನುಸರಿಸಿಕೊಂಡು ನಡೆಯಬೇಕು

ಒಟ್ಟಾರೆ ಗುಣವಂತ ಅಳಿಯನ ಬೇಡುವರು


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

*೧೬೧ನೇ ಗೋಷ್ಠಿ* 

       🌼🌼

 *ಬರಹಗಾರರ ಬಳಗ ರಾಜ್ಯ ಘಟಕ* 

          *ಹೂವಿನಹಡಗಲಿ*

        🌸🌸

 *ದಿನಾಂಕ-೧೬.೦೯.೨೦೨೦*

        🌹🌹

   *ವಾರ-ಬುಧವಾರ*

        🌷🌷

     *ವಿಷಯ-ಗುಣ*

         🌻🌻

 *ನಿರ್ವಹಣೆ-ಶ್ರೀಹುಸೇನಪ್ಪ*

 *ಸಜ್ಯೋಲಿ*

         🙏🙏

   *ಪ್ರಕಾರ ರುಬಾಯಿ*


೧.ನಾಲ್ಕು ಸಾಲಿನ ರುಬಾಯಿ

    ೧.೨ ಮತ್ತು ೪ ನೇಸಾಲು 

    ಅಂತ್ಯಪ್ರಾಸವಿರುತ್ತದೆ.

    ೩ನೇ ಸಾಲು ಅಂತ್ಯಪ್ರಾಸ

    ಇರುವುದಿಲ್ಲ.

೨.ಮೂರು ಅಥವಾ ನಾಲ್ಕು 

    ರುಬಾಯಿ ಬರೆಯಿರಿ

೩.ಗೋಷ್ಠಿಯ ಮಧ್ಯೆ ಬೇರೆ ವಿಷಯ

    ಹಾಕಬಾರದು.

೪.ಸಮಯ ಮುಂಜಾನೆ 

    ಎಂಟರಿಂದ ಸಂಜೆ ಆರು


 *ಮಧುನಾಯ್ಕ.ಲಂಬಾಣಿ* 

 *ಬ.ಬ.ರಾ.ಘ.ಹೂ.ಹಡಗಲಿ*














 

ಯಾದಗಿರಿ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟ ೧೭/೦೯/೨೦೨೦

 ಆಪರೇಷನ್ ಪೋಲೋ ಕವನ

ದಿನಾಂಕ ೧೭/೦೯/೨೦೨೦



Tuesday, September 15, 2020

ಸ್ವರಚಿತ ಕವನ ೧೫/೦೯/೨೦೨೦

 ಕವನದ ಶೀರ್ಷಿಕೆ

*"ವಿರಸ"*

(ಹನಿಗವಿತೆ)


                   ೧

ಯಾವಾಗಲೂ ಸರಸ-ವಿರಸವಿದ್ದರೇ

ಜೀವನದ ಮಜಾನೇ ಬೇರೆ

ನೋವು ನಲಿವುಗಳನ್ನು ನಮ್ಮವರ

ಸಲುವಾಗಿ ಅನುಭವಿಸೋ ಸೊಗಸೇ ಬೇರೆ


                   ೨

ಗಂಡ ಹೆಂಡಿರ ಜಗಳ ಗಂಧ

ತೀಡಿದಂಗ ಎನ್ನುವರು ಹಿರಿಯರು ವಿರಸವು

ಗಡಿಬಿಡಿಯ ಜೀವನದಲಿ ಅನುಭವಿಸಕ್ಕೆ

ಬಿಡುತ್ತಿಲ್ಲ ಸಂಬಂಧಗಳ ಸ್ವಾದಿಷ್ಟದ ಸಾರ


                     ೩

ಪರಮ ಪವಿತ್ರ ಪ್ರೇಮದಲಿ ಆಗಾಗ

ಗಿರಕಿ ಹೊಡೆಯುವದಿ ಈ ವಿರಸ

ಸರಳವಾಗಿ ಅದನ್ನು ತೆಗೆದುಕೊಂಡರೆ

ವಿರಸವನು ನಿರ್ಮಲ ಪ್ರೇಮವು ಗೆಲ್ಲುವುದು


                      ೪

ಸ್ನೇಹದ ಕಡಲಲ್ಲಿ ಇಣುಕಿ ನೋಡುವದು

ಇಹಪರಕ್ಕೂ ಬಿಡದೆ ಕಾಡುವುದು ಪರಸ್ಪರ

ಸಹಾಯ ಸಹಕಾರವೇ ಗೆಳೆತನದ ಬಂಧ ಗಟ್ಟಿಮಾಡಿ

ಸೌಹಾರ್ದತೆ ಒಡಮೂಡಿ ವಿರಸ ದೂರ ಮಾಡುವುದು


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*


*✍️ಬರಹಗಾರರ ಬಳಗ ರಾಜ್ಯ ಘಟಕ* 

       *(ಹೂವಿನಹಡಗಲಿ)*

*---------------------------------*

   🌹 *೧೬೦ನೇ ಗೋಷ್ಠಿ*🌹

           🌼🌼🌼

        *ವಾರ-ಮಂಗಳವಾರ*

         💐💐💐 *ದಿನಾಂಕ-೧೫.೦೯.೨೦೨೦*

          🌺🌺🌺

*ವಿಷಯ - ವಿರಸ (ಹನಿಗವಿತೆ)* 

          🌷🌷🌷

 *ನಿರ್ವಹಣೆ - ಶ್ರೀ ಕೆ ಉದೇದಪ್ಪ ಕ್ಯಾದಿಗೆಹಾಳ್.* 

            🌻🌻🌻

 

         *ಬಳಗದ ನಿಯಮಗಳು*

೧). ೪ ಅಥವ ೫ ಹನಿಗವಿತೆ ಬರೆಯಿರಿ

೨)ಸಮಯ ಮುಂಜಾನೆ ಎಂಟರಿಂದ     

      ಆರರ ವರೆಗೆ.

೩)ನಿಮ್ಮ ಕವನಗಳನ್ನು ವಾಟ್ಸಪ್

    ಬರಹದಲ್ಲಿಯೇ ಹಾಕಬೇಕು.

೪)ಕವನದ ಕೊನೆಯಲ್ಲಿ ತಮ್ಮ

    ಹೆಸರನ್ನು ನಮೋದಿಸಿ.

೫)ಗೋಷ್ಠಿಯ ಮಧ್ಯೆ ಬೇರೆ ಕವನ

     ವಿಷಯ ಹಾಕಬಾರದು.

೬) ರಾಜಕೀಯ ಮತ್ತು ವ್ಯಕ್ತಿಗತ ಮತ್ತು

   ಸಾಮಾಜಿಕವಾಗಿ ತೊಂದರೆ ಆಗುವ

    ಕವಿತೆಗಳು ಬೇಡಾ.

೭) ಯಾವುದೇ ಕಾರಣಕ್ಕೂ ಬೇರೆ

   ಭಾಷೆಯಲ್ಲಿ ಕಾಮೆಂಟ್ಸ್ ಮಾಡಬೇಡಿ.

    ಮಾಡಿದರೆ, ಮತ್ತು ಇಲ್ಲಿಯ

    ನಿಯಮಗಳನ್ನು ಮುರಿದರೆ.

    ಬಳಗದಿಂದ ತೆಗೆಯಲಾಗುವುದು.


 *ಮಧುನಾಯ್ಕ.ಲಂಬಾಣಿ* 

 *ಬ.ಬ.ರಾ.ಘ.ಹೂ.ಹಡಗಲಿ*






೯ನೇ ಕನ್ನಡ ಸೇತುಬಂಧ ಕಾರ್ಯಕ್ರಮ

 ೯ನೇ ಕನ್ನಡ ಸೇತುಬಂಧ ನೋಡಲು ಕ್ಲಿಕ್ ಮಾಡಿ

೧೦ನೇ ಕನ್ನಡ ಸೇತುಬಂಧ

 ೧೦ನೇ ಕನ್ನಡ ಸೇತುಬಂಧ ನೋಡಲು ಕ್ಲಿಕ್ ಮಾಡಿ

೮ನೇ ಕನ್ನಡ ಸೇತುಬಂಧ

 ೮ನೇ ಕನ್ನಡ ಸೇತುಬಂಧ ನೋಡಲು ಕ್ಲಿಕ್ ಮಾಡಿ

ಕನ್ನಡ ವ್ಯಾಕರಣ ದರ್ಪಣ ಪುಸ್ತಕ

 ಕನ್ನಡ ವ್ಯಾಕರಣ ದರ್ಪಣ ಪುಸ್ತಕ

ವ್ಯಾಕರಣ ಪುಸ್ತಕ ನೋಡಲು ಇಲ್ಲಿ☝️ಕ್ಲಿಕ್ ಮಾಡಿ

ಕ್ಲಿಷ್ಟಾಂಶಗಳು

೮,೯,೧೦ ತರಗತಿ ಕ್ಲಿಷ್ಟಾಂಶಗಳು 

ಕ್ಲಿಷ್ಟಾಂಶಗಳಿಗೆ ಇಲ್ಲಿ ☝️ ಕ್ಲಿಕ್ ಮಾಡಿ

ವ್ಯಾಕರಣ

೮ನೇ ತರಗತಿ ಕನ್ನಡ ತಲಕಾಡಿನ ವೈಭವ ಪಾಠ ಭಾಗ -೨ ೧೫/೦೯/೨೦೨೦

 


Monday, September 14, 2020

ಯಾದಗಿರಿ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟ ೧೫/೦೯/೨೦೨೦

ತಂತ್ರಜ್ಞಾನದ ಆವಿಷ್ಕಾರ ಕವನ 

ದಿನಾಂಕ ೧೫/೦೯/೨೦೨೦



ಯಾದಗಿರಿ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟ ೧೪/೦೯/೨೦೨೦

 ಅಸತ್ಯ ಕಂದಪದ್ಯ

೧೪/೦೯/೨೦೨೦



ಹತ್ತನೇ ತರಗತಿ ಕನ್ನಡ ಹಕ್ಕಿ ಹಾರುತಿದೆ ನೋಡಿದಿರಾ ಪದ್ಯ ಪಾಠ ಭಾಗ - ೧

 


ಸ್ವರಚಿತ ಕವನ ೧೪/೦೯/೨೦೨೦

 ಕವನದ ಶೀರ್ಷಿಕೆ

*"ಮೋಸ"*


ಇಂದು ಮನುಜ ಎಲ್ಲಿ ನೋಡಿದರೂ

ಮೋಸದ ಜಾಲಕ್ಕೆ ಬಲಿಯಾಗುವನು

ಮಗು ಚಿಕ್ಕಂದಿನಲ್ಲಿ ಹಾಲು ಕುಡಿಯುವ

ತಾಯಿ ಹಾಲಿನಲ್ಲಿ ಮಾತ್ರ ನೈಜತೆಯಿದೆ


ಕಿರಾಣಿ ದಿನಸಿ ಅಂಗಡಿಯಿಂದ 

ಅವನು ಬಳಸುವ ಎಲ್ಲಾ ವಸ್ತುಗಳು

ತಿನ್ನುವ ಕುಡಿಯುವ ಎಲ್ಲದರಲ್ಲೂ

ಮೋಸದ ಬಲೆ ಬೀಸಿದೆ ತನ್ನ ಬಾಹು


ಅಷ್ಟೇ ಏಕೆ ಮನುಜ ಮನುಜರ

ನಡುವೆ ಮಾತಿನ ಮೋಡಿಯ 

ಬಲೆಯ ಬೀಸಿ ಕೇಳುವರ ಬ್ಯಾಂಕ್

ಮಾಹಿತಿಯಿಂದ ಹಣ ಗಳಿಸುವರ


ಮನುಜನ ದುಡ್ಡು ಒಡವೆ ಲಾಟರಿಯ

ಆಮಿಷ ಒಡ್ಡುವ ಮೂಲಕ ಅತೀ

ಆಸೆಗೆ ಸಿಲುಕಿ ಕಾಣದ ಬಯಕೆಗೆ

ಬಲಿಯಾಗುವರು ಮೋಸದ ಜಾಲಕ್ಕೆ ಸಿಲುಕಿ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*



*✍️ಬರಹಗಾರರ ಬಳಗ ರಾಜ್ಯ ಘಟಕ* 

       *(ಹೂವಿನಹಡಗಲಿ)*

*---------------------------------*

   🌹 *೧೫೯ನೇ ಗೋಷ್ಠಿ*🌹

             🌼🌼🌼

   *ವಾರ-ಸೋಮವಾರ*

            🌸🌸🌸

*ದಿನಾಂಕ-೧೪.೦೯.೨೦೨೦*

             🌺🌺🌺

       *ವಿಷಯ - ಮೋಸ* 

             🌷🌷🌷

 *ನಿರ್ವಹಣೆ - ಶ್ರೀಮತಿ ಸಂಧ್ಯಾ ರಾವ್* 

              🌻🌻🌻

 

         *ಬಳಗದ ನಿಯಮಗಳು*

೧)೧೫ರಿಂದ ೨೦ಸಾಲುಗಳಿರಲಿ

೨)ಸಮಯ ಮುಂಜಾನೆ ಎಂಟರಿಂದ     

      ಆರರ ವರೆಗೆ.

೩)ನಿಮ್ಮ ಕವನಗಳನ್ನು ವಾಟ್ಸಪ್

    ಬರಹದಲ್ಲಿಯೇ ಹಾಕಬೇಕು.

೪)ಕವನದ ಕೊನೆಯಲ್ಲಿ ತಮ್ಮ

    ಹೆಸರನ್ನು ನಮೋದಿಸಿ.

೫)ಗೋಷ್ಠಿಯ ಮಧ್ಯೆ ಬೇರೆ ಕವನ

     ವಿಷಯ ಹಾಕಬಾರದು.

೬)ರಾಜಕೀಯ ಮತ್ತು ವ್ಯಕ್ತಿಗತ ಮತ್ತು

   ಸಾಮಾಜಿಕವಾಗಿ ತೊಂದರೆ ಆಗುವ

    ಕವಿತೆಗಳು ಬೇಡಾ.

೭)ಯಾವುದೇ ಕಾರಣಕ್ಕೂ ಬೇರೆ

   ಭಾಷೆಯಲ್ಲಿ ಕಾಮೆಂಟ್ಸ್ ಮಾಡಬೇಡಿ.

    ಮಾಡಿದರೆ, ಮತ್ತು ಇಲ್ಲಿಯ

    ನಿಯಮಗಳನ್ನು ಮುರಿದರೆ.

    ಬಳಗದಿಂದ ತೆಗೆಯಲಾಗುವುದು.


 *ಮಧುನಾಯ್ಕ.ಲಂಬಾಣಿ* 

 *ಬ.ಬ.ರಾ.ಘ.ಹೂ.ಹಡಗಲಿ*


Saturday, September 12, 2020

ಸ್ವರಚಿತ ಕವನ ೧೩/೦೯/೨೦೨೦

 ಕವನದ ಶೀರ್ಷಿಕೆ

*"ಹಸಿರೇ ಉಸಿರು"*

(ಹಾಯ್ಕು ಪ್ರಕಾರ)


ಭುವಿಯ ಮೇಲೆ

ಗಿಡಮರವು ಹಚ್ಚ

ಹಸಿರಾಗಿರೆ


ಮಾನವ ತನ್ನ

ಉಸಿರನು ಆಡುತ

ಜೀವ ಸಹಿತ


ಬದುಕಬಲ್ಲ

ನೂರಾರು ಕೋಟಿ ರೊಕ್ಕ

ಹೊಂದಿದರೇನು


ಇಳೆಯ ಮೇಲೆ

ಗಾಳಿಯನು ಕೊಳ್ಳಲು

ಸಾಧ್ಯವಾದೀತೇ


ಅದಕ್ಕಾಗಿಯೇ

ಗೆಳೆಯ ಗಿಡಮರ

ಬೆಳೆಸುವುದು


ಭಾವೀ ಜೀವಕೆ

ಹಸಿರೇ ಉಸಿರೆಂದು

ತಿಳಿ ಹೇಳೋಣ


ರಚನೆ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*




🌸 *೧೫೮ನೇ ಗೋಷ್ಠಿ*


🌻 *ಬರಹಗಾರರ ಬಳಗ ರಾಜ್ಯ* *ಘಟಕ* 

          *ಹೂವಿನಹಡಗಲಿ*


🌼 *ವಾರ-ಬಾನುವಾರ*


🌸 *ದಿನಾಂಕ-೧೩.೦೯.೨೦೨೦*


🌹 *ವಿಷಯ-ಹಸಿರೇ ಉಸಿರು* 

               *(ಹಾಯ್ಕುಪ್ರಕಾರ)* 


🍀 *ನಿರ್ವಹಣೆ-ಶ್ರೀಚನ್ನಬಸಯ್ಯ ವಿ ಪೂಜೇರ* 


೧.ಹಾಯ್ಕು ೫ , ೭, ೫ ಅಕ್ಷರಗಳ ಮೂರು ಸಾಲಿನಲ್ಲಿರುತ್ತದೆ.

೨.ಐದು ಅಥವಾ ಆರು ಹಾಯ್ಕು ಬರೆಯಿರಿ

೩.ಸಮಯ ಮುಂಜಾನೆ ೮ ಸಂಜೆ ೬ ರವರೆಗೆ

೪.ರಾಜಕೀಯ ಸಮಾಜವಿರೋಧಿ ಕವಿತೆಗಳು ಬೇಡ

೫.ಗೋಷ್ಠಿಯ ಮಧ್ಯೆ ಬೇರೆ ವಿಷಯ ಹಾಕಬೇಡಿ


 *ಮಧುನಾಯ್ಕ.ಲಂಬಾಣಿ* 

 *ಬ.ಬ.ರಾ.ಘ.ಹೂ.ಹಡಗಲಿ*






ಸ್ವರಚಿತ ಕವನ ೧೨/೦೯/೨೦೨೦

 ಕವನದ ಶೀರ್ಷಿಕೆ

"ಕೈಯಲ್ಲಿ ಹಣವಿದ್ದರೆ"


ಮನುಷ್ಯ ಎಷ್ಟೇ ದಷ್ಟಪುಷ್ಟವಾಗರಲಿ

ಮನೆತನ ದೊಡ್ಡದಿರಲಿ ಸಣ್ಣದಿರಲಿ

ತನುಮನ ಶುದ್ಧ ಇರಲಿ ಇಲ್ಲದಿರಲಿ

ತನ್ನಲ್ಲಿ ಗಾಂಧಿ ನೋಟು ಜೊತೆಗಿರಲಿ


ಚಿಕ್ಕವರಾಗಿರಲಿ ದೊಡ್ಡವರಾಗಲಿ

ತಕ್ಕಮಟ್ಟಿಗೆ ಓದಿರಲಿ ಓದಿರದಿರಲಿ

ಅಕ್ಕ,ತಂಗಿ,ಅಣ್ಣ,ತಮ್ಮ ಇರಲಿ ಇಲ್ಲದಿರಲಿ

ಅಕ್ಕರೆಯ ಪ್ರೀತಿ ಸಿಗಲು ಹಣ ಜೋಬಲ್ಲಿರಲಿ


ನಿನಗೆ ಬಂಧುಗಳು ಇರಲಿ ಇಲ್ಲದಿರಲಿ

ನೀನು ಸುಂದರವಾಗಿ ಇರು ಇಲ್ಲದಿದ್ದರೂ

ನೀನು ಸಹಾಯ ಮಾಡು ಮಾಡದಿರು

ನಿನ್ನಲ್ಲಿ ಹಣವೊಂದಿದ್ದರೆ ಎಲ್ಲರು ನಿನ್ನವರು


ಕೈಯಲ್ಲಿ ಹಣವಿದ್ದರೆ ಎಲ್ಲವೂ ಸಾಧ್ಯ ಎಂಬ

ಮಾಯಾ ‌ಬಜಾರು ನಂಬಿ ಅಹಂಕಾರ ತೊರದೆ

ಕಾಯಕ ನಿರತರಾದ ಯಾರೇ ಇರಲಿ ಗೌರವಿಸು

ದಯೆ ಕರುಣದಿ ನಡೆ ಇದೆ ಜನ್ಮಕಡೆ ಎಂಬುದ ತಿಳಿ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*


🌸 *೧೫೭ನೇ ಗೋಷ್ಠಿ*


🌻 *ಬರಹಗಾರರ ಬಳಗ ರಾಜ್ಯ* *ಘಟಕ* 

          *ಹೂವಿನಹಡಗಲಿ*


🌼 *ವಾರ-ಶನಿವಾರ*


🌸 *ದಿನಾಂಕ-೧೨.೦೯.೨೦೨೦*


🌹 *ವಿಷಯ-ಝಣಝಣಕಾಂಚಣ* *(ಯಾವುದಾದರೊಂದು*     *ಪ್ರಕಾರದಲ್ಲಿ ಬರೆಯಿರಿ)* 


🍀 *ನಿರ್ವಹಣೆ-ಶ್ರೀ ಮಾಲತೇಶ ಚಳಗೇರಿ* 


೧.ಕವಿತೆಯು ೧೬ ರಿಂದ ೨೦ ಸಾಲಿರಲಿ

೨.ಸಮಯ ಮುಂಜಾನೆ ೮ ಸಂಜೆ ೬ ರವರೆಗೆ

೩.ರಾಜಕೀಯ ಸಮಾಜವಿರೋಧಿ ಕವಿತೆಗಳು ಬೇಡ

೪.ಗೋಷ್ಠಿಯ ಮಧ್ಯೆ ಬೇರೆ ವಿಷಯ ಹಾಕಬೇಡಿ


 *ಮಧುನಾಯ್ಕ.ಲಂಬಾಣಿ* 

 *ಬ.ಬ.ರಾ.ಘ.ಹೂ.ಹಡಗಲಿ*




ಯಾದಗಿರಿ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟ ೧೨/೦೯/೨೦೨೦

 ರೈತನಪಾಡು ಕವನ



ಯಾದಗಿರಿ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟ ೧೦/೦೯/೨೦೨೦

 ನನ್ನ ಮನ ಕವನ



ಯಾದಗಿರಿ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟ ೦೯/೦೯/೨೦೨೦

 ಕರೋನ ಕಾಲದ ಕಲಿಕೆ ಕವನ



ಯಾದಗಿರಿ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟ ೦೧/೦೯/೨೦೨೦

 ಭಾವೈಕ್ಯತೆಯ ಮೊಹರಂ ಹಬ್ಬ ಮತ್ತು ಹಾಳು ಕರೋನ ಬಾರದಿದ್ದರೆ ಕವನ




ಯಾದಗಿರಿ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟ ೩೦/೦೮/೨೦೨೦

 ಮನಸು ಕವನ



ಯಾದಗಿರಿ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟ ೨೯/೦೮/೨೦೨೦

ಜೋಕುಮಾರನ ನೆನಪು ಕವನ

ಯಾದಗಿರಿ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾದ ಕವನ ೨೭/೦೮/೨೦೨೦

 ಪ್ರವಾಹ ಕವನ



ಯಾದಗಿರಿ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟಿತ ಕವನ ೨೪/೦೮/೨೦೨೦



ಯಾದಗಿರಿ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟ ೨೩/೦೮/೨೦೨೦

 ಗಜಾನನ(ಭಾಮಿನಿ ಷಟ್ಪದಿ)



ಜಯಂತಿಗಳು

ಪ್ರತಿ ದಿನದ ಪ್ರಜಾವಾಣಿ ದಿನಪತ್ರಿಕೆ ಓದಲು ಈ ಕೆಳಗೆ 👇 ಕ್ಲಿಕ್ ಮಾಡಿ

 ಪ್ರಜಾವಾಣಿ ದಿನಪತ್ರಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ

ಶಿಕ್ಷಕರಿಗಾಗಿ

ರಸಪ್ರಶ್ನೆ ಕಾರ್ಯಕ್ರಮ

ದಿನ ಪತ್ರಿಕೆಗಳು

ಸ್ವರಚಿತ ಕವನಗಳು

ಪತ್ರಿಕೆಯಲ್ಲಿ ಪ್ರಕಟಿತ ಕವನಗಳು

೧೦ನೇ ತರಗತಿ

 ಕನ್ನಡ

Friday, September 11, 2020

೯ನೇ ತರಗತಿ

 ಕನ್ನಡ

೮ನೇ ತರಗತಿ

 ಕನ್ನಡ

ಸ್ವರಚಿತ ಕವನ ೧೧/೦೯/೨೦೨೦

 ಕವನದ ಶೀರ್ಷಿಕೆ

"ತಂತ್ರಜ್ಞಾನದ ಆವಿಷ್ಕಾರ"


ತಂತ್ರಜ್ಞಾನದ ಆವಿಷ್ಕಾರಗಳು

ಕಲ್ಪನೆಗೆ ನಿಲುಕದ ಹಾಗೆ ಬೆಳೆದಿದೆ

ಪುರಾಣಗ್ರಂಥಗಳಲಿ ಕೇಳಿದ್ದು ಜನ

ಅಶರೀರವಾಣಿ ನುಡಿವುದು ಅಂತ

ಆ ಸ್ಥಾನ ಮೋಬೈಲ್ ತುಂಬಿದೆ


ಮಹಾಭಾರತದ ಸಂಜಯ 

ಮನೆಯಲ್ಲಿ ಕುಳಿತು ರಣರಂಗದಲ್ಲಿ

ನಡೆವ ಯುದ್ದದ ಬಗ್ಗೆ ಮಾಹಿತಿ

ನೀಡುತ್ತಿದ್ದದ್ದು ಕೇಳಿ ನಮಗೆ ಅಚ್ಚರಿ

ಆ ಜಾಗದಲ್ಲಿ ಇಂದು ಉಪಗ್ರಹ ಇಲ್ಲವೇ


ಪುಷ್ಪಕ ವಿಮಾನದಲ್ಲಿ ರಾವಣ

ಸೀತೆಯನ್ನು ಅಪಹರಣ ಮಾಡಿದ

ಎಂದು ಹೇಳಿದರೆ ಅದ ಕೇಳಿದ

ಜನ ಗರಬಡಿದವಂತಾಗುತ್ತಿರಲಿಲ್ಲವೇ

ಈಗ ವಿಮಾನ, ರಾಕೆಟ್ ನೋಡಿ ನಿಜ ಅನಿಸುತ್ತೆ


ಅದೆಲ್ಲಾ ಏನು ನಮ್ಮ ಮನೆಯಲ್ಲಿ

ಬಟನ್ ಹಾಕಿದರೆ ಸಾಕು ಒತ್ತಿ 

ಉರಿಯುವ ಬುರುಡೆ ಬಲ್ಬು

ಗಿರಗಿರ ತಿರಗೋ ಪಂಕ, ದೂರದರ್ಶನ ಇತ್ಯಾದಿ

ಅದಕ್ಕೆಲ್ಲಾ  ವಿದ್ಯುತ್ ಇದಿರದೆ ಕೆಲಸವಿಲ್ಲ



ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*


🌸 *೧೫೬ನೇ ಗೋಷ್ಠಿ*


🌻 *ಬರಹಗಾರರ ಬಳಗ ರಾಜ್ಯ* *ಘಟಕ* 

          *ಹೂವಿನಹಡಗಲಿ*


🌼 *ವಾರ-ಶುಕ್ರವಾರ*


🌸 *ದಿನಾಂಕ-೧೧.೦೯.೨೦೨೦*


🌹 *ವಿಷಯ-ನಿಮಗಿಷ್ಟವಾದ ವಿಷಯ* 


🍀 *ನಿರ್ವಹಣೆ-ಶ್ರೀ ಗಿರೀಶ ಪೂಜಾರ* 


೧.ಕವಿತೆಯು ೧೬ ರಿಂದ ೨೦ ಸಾಲಿರಲಿ

೨.ಸಮಯ ಮುಂಜಾನೆ ೮ ಸಂಜೆ ೬ ರವರೆಗೆ

೩.ರಾಜಕೀಯ ಸಮಾಜವಿರೋಧಿ ಕವಿತೆಗಳು ಬೇಡ

೪.ಗೋಷ್ಠಿಯ ಮಧ್ಯೆ ಬೇರೆ ವಿಷಯ ಹಾಕಬೇಡಿ


 *ಮಧುನಾಯ್ಕ.ಲಂಬಾಣಿ* 

 *ಬ.ಬ.ರಾ.ಘ.ಹೂ.ಹಡಗಲಿ*

೯ನೇ ತರಗತಿ ಕನ್ನಡ ಬೆಡಗಿನ ತಾಣ ಜಯಪುರ ವೀಡಿಯೊ ಭಾಗ-೧ ೧೧/೦೯/೨೦೨೦

 


Thursday, September 10, 2020

ಹತ್ತನೇ ತರಗತಿ ಶಬರಿ ಪಾಠದ ವೀಡಿಯೊ ಭಾಗ -೩ ೧೦/೦೯/೨೦೨೦

 


ಸ್ವರಚಿತ ಕವನ ೧೦/೦೯/೨೦೨೦

 

ಕವನದ ಶೀರ್ಷಿಕೆ

"ಅಸತ್ಯ"

(ಕಂದಪದ್ಯ)


ಬದುಕಲಿ ಮತ್ಸರ ತೊರೆದರೆ

ಜೀವನದಲಿ ಸಹ ಅಸತ್ಯ ಸುಳಿಯದು ನೋಡೋ

ಪ್ರೀತಿಯು ಅದನ್ನು ಗೆಲ್ಲಲು

ಸಹಕಾರವ ನೀಡುವುದನು ಕಾಣುವದು ಜಗತ್


ಜನಗಳ ನಂಬಿಕೆ ಗಳಿಸಲು

ಮನುಜಗೆ ಮರ್ಯಾದೆ ಸಿಗಲು ಸಂಸಾರದಲೂ

ಒಮ್ಮೊಮ್ಮೆ ಸುಳ್ಳು ಹೇಳುವ

ಸಂದರ್ಭ ಬರಬಹುದು ಕೆಲವು ಕಡೆಗೆ ಬಂದ್ರೂ


ಆಗಲು ಎದೆಗುಂದದೆ ಬರಿ

ಸುಳ್ಳುಗಳನು ಹೇಳದೆ ನಿಜವಾಗಿ ನಡೆದ ಸಂ

ಗತಿಗಳನು ತಿಳಿಸಿ ಅವರಲಿ

ನಂಬಿಕೆಯನು ಹುಟ್ಟುವಂತೆ ಮಾಡಿದರೂ ನಂ


ನಡೆನುಡಿಯು ಮೊದಲಿನಿಂದಲೆ

ನೋಡಿರುವುದರಿಂದ ಖಂಡಿತ ಅವರು ನಂಬ್ತಾ

ರೆಂದೋ ಸುಳ್ಳನು ಮುಚ್ಚಲು

ಅನೇಕ ಸುಳ್ಳಿನ ಕಥೆಗಳ ಕಟ್ಟುತ ನಡೆವರ್


ಅವರುಗಳು ಜೀವನದಲಿಯು

ನಂಬಿಕೆಯನು ಕಳೆದುಕೊಂಡು ವಿಶ್ವಾಸಿರದೇ

ಜಗದಲಿ ತಿರುಗುತ ನಡೆದರೆ

ಸುಳ್ಳಿನ ಸರದಾರರೆಂಬ ಹೆಸರನು ಪಡೆವರ್


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

*ಯರಗೋಳ ತಾ||ಜಿ|| ಯಾದಗಿರಿ*


ಕಂದ ಪದ್ಯದ ಛಂದೊ ನಿಯಮ

೧) ಇದು ನಾಲ್ಕು ಸಾಲಿನ ಪದ್ಯ ವಾಗಿದ್ದು ಮೊದಲು ಎರಡು ಸಾಲು ಮುಂದಿನ ಎರಡು ಸಾಲುಗಳು ಸಮವಾಗಿರುತ್ತದೆ

೨) ಒಂದು ಮತ್ತು ಮೂರನೇ ಸಾಲುಗಳು ಸಮಾನವಾಗಿದ್ದು ನಾಲ್ಕು ಮಾತ್ರೆಯ ಮೂರು ಗಣಗಳು ಇರುತ್ತವೆ

೩) ಎರಡು ಮತ್ತು ನಾಲ್ಕನೆ ಸಾಲುಗಳು ಸಮಾನವಾಗಿದ್ದು ನಾಲ್ಕು ಮಾತ್ರೆಯ ಐದು ಗಣಗಳನ್ನು ಹೊಂದಿರುತ್ತವೆ

೪) ಪದ್ಯದ ಪೂರ್ವಾರ್ಧ ಮತ್ತು ಉತ್ತರಾರ್ಧದ ವಿಷಮ ಸ್ಥಾನಗಳಲ್ಲಿ ಅಂದರೆ ಸ್ಥಾನಗಳಲ್ಲಿ 1,3,5,7ನೇ ಸ್ಥಾನಗಳಲ್ಲಿ ಮಧ್ಯ ಗುರುವುಳ್ಳ ಗಣ(U _U) ಬರಬಾರದು

೫) ಆರನೆಯ ಸ್ಥಾನದಲ್ಲಿ ಮಧ್ಯ ಗುರುವುಳ್ಳ ಗಣ (U _U) ಅಥವಾ ನಾಲ್ಕು ಲಗು ಉಳ್ಳ ಗಣ (UUUU)ಇರಬೇಕು

೬) ಎಂಟನೆಯ ಸ್ಥಾನದಲ್ಲಿ ಎರಡು ಗುರುವುಳ್ಳ ಗಣ( _ _) ಅಥವಾ ಅಂತ್ಯ ಗುರುವುಳ್ಳ (UU _ _)ಗಣ ವಿರಬೇಕು

🌸 *೧೫೫ನೇ ಗೋಷ್ಠಿ*


🌻 *ಬರಹಗಾರರ ಬಳಗ ರಾಜ್ಯ* *ಘಟಕ* 

          *ಹೂವಿನಹಡಗಲಿ*


🌼 *ವಾರ-ಗುರುವಾರ*


🌸 *ದಿನಾಂಕ-೧೦.೦೯.೨೦೨೦*


🌹 *ವಿಷಯ-ಅಸತ್ಯ* 


🍀 *ನಿರ್ವಹಣೆ-ಕು.ಲಕ್ಷ್ಮಿ ಮಾನಸ* 


೧.ಕವಿತೆಯು ೧೬ ರಿಂದ ೨೦ ಸಾಲಿರಲಿ

೨.ಸಮಯ ಮುಂಜಾನೆ ೮ ಸಂಜೆ ೬ ರವರೆಗೆ

೩.ರಾಜಕೀಯ ಸಮಾಜವಿರೋಧಿ ಕವಿತೆಗಳು ಬೇಡ

೪.ಗೋಷ್ಠಿಯ ಮಧ್ಯೆ ಬೇರೆ ವಿಷಯ ಹಾಕಬೇಡಿ


 *ಮಧುನಾಯ್ಕ.ಲಂಬಾಣಿ* 

 *ಬ.ಬ.ರಾ.ಘ.ಹೂ.ಹಡಗಲಿ*

Wednesday, September 9, 2020

ಸ್ವರಚಿತ ಕವನ ೦೯/೦೯/೨೦೨೦

 *೧೫೪ನೆಯ ಕವಿಗೋಷ್ಠಿ*


*ಪ್ರಕಾರ - ಅಂತ್ಯಪ್ರಾಸ*

            *ಶಿಶುಗೀತೆ*


*ಶೀರ್ಷಿಕೆ-


ಮಗುವೇ ನಿನ ನಗುವೆ ಸ್ವರ್ಗಾನಂದ

ದುಂಡಾದ ಮುಖ ನೋಡಲು ಮಹದಾನಂದ

ಚಂದ್ರನಂತೆ ಕಿಲಕಿಲ ನಗುತ್ತಾ ತನ್ನ ತಾ ಗೆಲ್ಲುವಳು

ತಕತೈ ತಕತೈ ಕುಣಿತವ ಕಾಣುತ ಸಂಸಾರ ಮರೆವಳು


ನಿನ್ನ ಆಟವ ನೋಡುತ ಮೈಮರೆವ ತವಕ

ಕಾಲು ಕೈಗೆ ಮಣ್ಣು ಮೆತ್ತಿಕೊಂಡರೆ ಪುಳಕ

ಬಿದ್ದರೆ ಯಾರಾದರೂ ನೋಡಿದರೆ ಕೃತಕ

ಅಳುತ ಅಮ್ಮನ ಗಮನವ ನಿನ್ನೆಡೆ ಕಾಣುತ


ಕಂಬನಿ ಹೊರೆಸುತ ತನ್ನ ಮಡಿಲಿಗೆ

ಎಳೆಯುತ ದುಃಖವ ರಮಿಸುತ ಒಡಲಿಗೆ

ಅಪ್ಪಿಕೊಂಡು ಅಳುವ ಕಂದನ ಚಂದದ

ನುಡಿಯ ಕೇಳಿದರೆ ಅಮ್ಮನಾಗುವಳು ಆನಂದ


ಪುಟ್ಟಪುಟ್ಟ ಹೆಜ್ಜೆ ಹಾಕುತ ನಡೆವ

ಮಗುವ ನೋಡುತ ನನ್ನಯ ಚೆಲುವ

ರಾಜ ಮುದ್ದು ರಾಜ ಎಂದು ಮುದ್ದಿಸುವಳು

ನನ್ನಪ್ಪ ನನ್ನ ಒಡೆಯ ಎನ್ನುತ ಉನ್ನತ ಆಸೆ ಕಾಣುವಳು


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*


🌸 *೧೫೪ನೇ ಗೋಷ್ಠಿ*


🌻 *ಬರಹಗಾರರ ಬಳಗ ರಾಜ್ಯ* *ಘಟಕ* 

          *ಹೂವಿನಹಡಗಲಿ*


🌼 *ವಾರ-ಬುಧವಾರ*


🌸 *೧೫೪ನೇ ಗೋಷ್ಠಿ*


🌻 *ಬರಹಗಾರರ ಬಳಗ ರಾಜ್ಯ* *ಘಟಕ* 

          *ಹೂವಿನಹಡಗಲಿ*


🌼 *ವಾರ-ಬುಧವಾರ*


🌸 *ದಿನಾಂಕ-೦೯.೦೯.೨೦೨೦*


🌹 *ವಿಷಯ-ಶಿಶುಗೀತೆ* 

             (ಅಂತ್ಯ ಪ್ರಾಸ)


🍀 *ನಿರ್ವಹಣೆ-ಶ್ರೀಗೋಪಾಲನಾಯ್ಕ ಭಾಶಿ* ಮಕ್ಕಳ ಶಿಕ್ಷಕರು


೧.ಕವಿತೆಯು ೧೬ ರಿಂದ ೨೦ ಸಾಲಿರಲಿ

೨.ಸಮಯ ಮುಂಜಾನೆ ೮ ಸಂಜೆ ೬ ರವರೆಗೆ

೩.ರಾಜಕೀಯ ಸಮಾಜವಿರೋಧಿ ಕವಿತೆಗಳು ಬೇಡ

೪.ಗೋಷ್ಠಿಯ ಮಧ್ಯೆ ಬೇರೆ ವಿಷಯ ಹಾಕಬೇಡಿ


ಹತ್ತನೇ ತರಗತಿ ಯುದ್ದ ಪಾಠದ ರಸಪ್ರಶ್ನೆ

 ಯುದ್ದ ಪಾಠದ ರಸಪ್ರಶ್ನೆ ಭಾಗವಹಿಸಲು ಕ್ಲಿಕ್ ಮಾಡಿ

Tuesday, September 8, 2020

ಸ್ವರಚಿತ ಕವನ ೦೮/೦೯/೨೦೨೦

 ಕವನದ ಶೀರ್ಷಿಕೆ

"ಕರೋನಾ ಕಾಲದ ಕಲಿಕೆ"


ಕಿರಿಯರಿಂದ ಹಿರಿಯರವರೆಗೆ ಮನೆಯಲ್ಲೇ ಇದ್ದು 

ಮಡದಿ ಮಕ್ಕಳ ಕಡೆಗೆ ಯಜಮಾನನ ಗಮನ

ಚಿಕ್ಕವರು ಟೀವಿ ನೋಡಿದರೆ ದೊಡ್ಡವರು ಮನೆಗೆ

ಅವಶ್ಯಕತೆ ಇರುವ ಯಾವುದನ್ನಾದರೂ ಮಾಡಿದರು


ಹಿರಿಯ ಜೀವಗಳು ಮಕ್ಕಳಿಗೆ ಕಥೆ ಹೇಳಿದರು

ಗೃಹಿಣಿಯರು ಮನೆಯ ಯೋಗಕ್ಷೇಮದ ಗಮನ

ಗಂಡಸರು ಕೈಯಲ್ಲಿ ಕಾಸು ಇಲ್ಲದೆ ಬದುಕುತ

ದುಂದುವೆಚ್ಚ ಮಾಡದೆ ಅಗತ್ಯ ವಸ್ತುಗಳ ಕೊಂಡರು


ಕಾರ್ಖಾನೆ ಕೆಲಸಗಾರರ ಸೇವೆ ಮನೆಯಿಂದಲೇ 

ಸರ್ಕಾರಿ ನೌಕರರು ಕರೋನ ಸ್ವಯಂ ಸೇವಕರಾದರು

ಆರೋಗ್ಯ ಕಾರ್ಯಕರ್ತರು ಎಡೆಬಿಡದೆ ಜೀವದ ಹಂಗು

ತೊರೆದು ಹೋರಾಡುತ ತಮ್ಮ ಸೇವೆ ಸಲ್ಲಿಸುತ್ತಿರುವರು


ಶಾಲಾ ಶಿಕ್ಷಕರು ಮಕ್ಕಳಿಗೆ ಅಂತರ್ಜಾಲ ಆಧಾರಿತ

ಶಿಕ್ಷಣದ ಕಡೆಗೆ ವಿದ್ಯಾರ್ಥಿಗಳ ಪ್ರೇರೆಪಿಸಿ ಮನೆಯಲ್ಲಿ

ಮಕ್ಕಳು ಕುಳಿತು ಚಂದನ ವಾಹಿನಿ ತರಗತಿ ವೀಡಿಯೊ

ನೋಡುತ ತರಗತಿಯ ಅನುಭವ ಪಡೆಯುವಂತಾಯಿತು


ಈಗ ದೇಶದೆಲ್ಲೆಡೆ ಸ್ವದೇಶಿ ನಿರ್ಮಿತ ಆಂದೋಲನದಲಿ

ಯುವಕರ ಮನವು ತಂತ್ರಜ್ಞಾನ ಬಳಕೆಯ ಮೂಲಕ

ಸ್ವದೇಶಿ ವಸ್ತುಗಳನ್ನೇ ಎತ್ತಿ ಹಿಡಿಯುವ ನಿಟ್ಟಿನಲಿ 

ಆಫ್ಗಳ ತೈಯಾರಿಸುತ ಭವ್ಯ ಭಾರತವ ಬೆಳೆಸುವರು


ರಚನೆ

ಯಗುಮಾಶ

*ಶರಣಬಸಪ್ಪ ಎಂ ಗುಳೇದ*


🌸 *೧೫೩ನೇ ಗೋಷ್ಠಿ*


🌻 *ಬರಹಗಾರರ ಬಳಗ ರಾಜ್ಯ* *ಘಟಕ* 

         *ಹೂವಿನಹಡಗಲಿ* 


🌼 *ವಾರ-ಮಂಗಳವಾರ* 


🌹 *ದಿನಾಂಕ-೦೮.೦೯.೨೦೨೦*


🌷 *ವಿಷಯ-ನಿಮಗಿಷ್ಟವಾದ* *ವಿಷಯ* 


🌻 *ನಿರ್ವಹಣೆ-ಶ್ರೀಮತಿ ಕಲಾಶ್ರೀ* *ಮ ಹಾದಿಮನಿ*


೧.ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ

೨.ಕವಿತೆ ಹದಿನಾರರಿಂದ ಇಪ್ಪತ್ತು ಸಾಲುಗಳಿರಲಿ

೩.ರಾಜಕೀಯ ಸಮಾಜಕ್ಕೆವಿರೋಧಿ ಕವಿತೆಗಳು ಬೇಡ

೪.ಗೋಷ್ಠಿಯ ಮಧ್ಯೆ ಬೇರೆ ಕವಿತೆ ಬೇರೆ ವಿಷಯ ಹಾಕಬಾರದು


 *ಮಧುನಾಯ್ಕ.ಲಂಬಾಣಿ* 

 *ಬ.ಬ.ರಾ.ಘ.ಹೂ.ಹಡಗಲಿ*


೮ನೇ ತರಗತಿ ಕನ್ನಡ ತಲಕಾಡಿನ ವೈಭವ ಪಾಠ ೦೮/೦೯/೨೦೨೦

 


Monday, September 7, 2020

ಹತ್ತನೇ ತರಗತಿ ಕನ್ನಡ ಶಬರಿ ಪಾಠದ ಮುಂದುವರೆದ ಭಾಗ -೨ ೦೭/೦೯/೨೦೨೦


 

ಸ್ವರಚಿತ ಕವನ ೦೭/೦೯/೨೦೨೦

*೧೫೧ನೇ ಕವಿಗೋಷ್ಠಿ*


*ವಿಷಯ - ಅಲಂಕೃತ ಪ್ರಕಾರ*


*ಕವನದ ಶೀರ್ಷಿಕೆ *

"ವಿದ್ಯಾಗಮ"


ಕಲಿಯುಗ ಕಾಣದ ಕಲ್ಪನೆ ಇಲ್ಲದನು ಕಂಡೆವು 

ಕೈ ಕೈಹಿಡಿದು ಕಲಿಯೋದು ಬಿಟ್ಟು ಕಲಿಯಲು

ಮುಖಗವಿಸು ಮುಖ ಮೂಗು ಮುಚ್ಚಿಕೊಂಡು 

ಕೈಯನ್ನು ಕಾಲಕಾಲಕ್ಕೆ ತೊಳೆದು ಕಲಿಯಲು

ಪ್ರತಿದಿನವು ವಿದ್ಯಾಗಮ ಕೇಂದ್ರಕೆ ಹೋಗುತ್ತಿದ್ದೇವೆ


ನಮ್ಮ ಊರಿನ ದೊಡ್ಡ ದೊಡ್ಡ ಮರಗಳು

ದೇವಸ್ಥಾನದ ಬಯಲು ಬಯಲೆಲ್ಲವೂ ಶಾಲೆಗಳಾಗಿ

ಮಕ್ಕಳನು ಅಂತರದಿ ಗುಂಪು ಗುಂಪುಗಳಾಗಿ ಮಾಡಿ 

ದಿನ ದಿನವು ದಯೆ,ಪ್ರೀತಿಯಿಂದ ಕಲಿಸುವಂತ

ಗುರುಗಳು ಗುರುಮಾತೆಯರ ಧೈರ್ಯವು ನೋಡಾ


ಮೈದಾನದಿ ಅನ್ದ ಚಂನ್ದದಿ ಒನ್ದಾಗಿ ಸ್ವಚ್ಛನ್ದದಿ

ಆಟ ಆಡ್ಕೊನ್ಡು ಗುಮ್ಪು ಗುಮ್ಪಾಗಿ ಸನ್ತಸದಿ

ಆಡ್ದೆ ಅನ್ತರ ಅನ್ತರವಾಗಿ ಕುನ್ತು ನೆಮ್ದಿ ಇಲ್ದೆ

ಮನ್ದಲ್ಲೆ ಮರ್ಗತಾ ಗೆಳ್ತೆರ ಸನ್ಗಡ ಸೇರ್ದೆ

ರಜೆಯ ಮಜಾ ಅನ್ಭೋಸದನ್ತೆ ಮಾಡ್ತು ಕರೋನಾ


ಅಕ್ಷರಗಳ ಕಲಿಯುತ ಹಾಡು ಹಾಡುವುದು

ಗೆಳೆಯರ ನೆನಪಿನ ಮರೆವು ಮರೆಯಾಗದಂತೆ

ಕಳಬೇಡ ಎಂಬುದು ಕಳೆಯದಂತೆ ಜತನದಿ ಕಾಪಾಡುತ

ಜಾಣನಾಗುತ ಕಲಿಕೆಯನು ಕಲಿಯಂತೆ ಕಲಿತು ಧೈರ್ಯದಿ

ಅರಿ ಎಂಬ ಕರೋನನ ಅರಿತು ಬಾಳುವುದ ಕಲಿಯೋಣ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

*ಸಾ||ಯರಗೋಳ ತಾ||ಜಿ|| ಯಾದಗಿರಿ*



    

ಸ್ವರಚಿತ ಕವನ ೦೬/೦೯/೨೦೨೦

*೧೫೧ನೇ ಕವಿಗೋಷ್ಠಿ*


*ವಿಷಯ - ಅಲಂಕೃತ ಪ್ರಕಾರ*


*ಕವನದ ಶೀರ್ಷಿಕೆ *

"ರೈತನ ಪಾಡು"


ಧರೆಯು ಇಂದು ಧನಿಕರ ಪಾಲಾಗುವ

ಕಾಲವು ಬಂದಿದೆ ಬದುಕಿನಲಿ ಬಡವನು

ಭುವಿಯು ಬೆಳೆಯದೆ ಬಾಳನು ಹಾಳು

ಮಾಡಿಕೊಂಡು ಕೈಯಲಿ ಕಾಸು ಇಲ್ಲದೆ

ಹಿಂದಿನಿಂದ ನೆಚ್ಚಿಬಂದ ಭುವಿ ಮಾರುತಿದ್ದಾನೆ


ಬೆಳೆಯು ಬಾರದೆ ರೈತ ಆಗಸಕೆ ನೋಡಿ ನೋಡಿ

ನಿರಾಸೆಯಿಂದ ತನ್ನ ಮಕ್ಕಳು ಕಾಡಿ ಕಾಡಿ

ಬೇಡಿದಾಗ ಸಾಲದ ಸುಳಿಗೆ ಸಿಕ್ಕು ಮರಮರ 

ಮರಗುತ ಮಡದಿ ಮಕ್ಕಳ ಸಾಕಲಾಗದೆ ದೇವರ ಬೇಡಿ ಬೇಡಿ

ಕೈಮುಗಿದು ಬೇಡುವನು ಕಾಪಾಡು ಕಾಪಾಡೆಂದು


ಅಂನ್ದದ ಚಂನ್ದದ ಸುನ್ದರ ಬಾಳನು

ಬನ್ದು ಭಾನ್ದವರ ಬನ್ದನವ ಬಿಟ್ಟು

ಸಾಲ್ದ ಸುಳ್ಗೆ ಕನ್ದಿದ ಕಣ್ ಬರ್ವಸೆ ಕಾಣ್ದೆ

ಬದುಕಲಿ ಸಮ್ಭ್ರಮ ಸನ್ತಸ ಕಾಣೋದ ಬಿಟ್ಟು

ಜೀವ ಜೀವ್ನ ತೊರೆಯ ಬಯಸ್ವನು ದಾತಾರ


ರೈತನ ಬೆಲೆ ಅರಿಯದೆ ಅರಿಯಂತೆ ಕಾಣುವರು

ನೆರೆ-ಬರಬಂದು ಅವನ ಬದುಕಿನ ಬರ ತೀರದು

ಬರೆಯಲು ಬಾರದ ರೈತ ಬರೆ ಹಾಕಿಕೊಳ್ಳುವನು

ಕಳೆ ಕೀಳುವ ರೈತನ ಪಾಡನು ಕೀಳಾಗಿ ಕಾಣಬಾರದು

ಗುಡಿಯ ಮುಂದೆ ಗುಡಿಸಿಯಾದರೂ ಜೀವ ಉಳಿಯಲಿ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

*ಸಾ||ಯರಗೋಳ ತಾ||ಜಿ|| ಯಾದಗಿರಿ*

🌸 *೧೫೧ ನೇ ಗೋಷ್ಠಿ*


🌹 *ಬರಹಗಾರರ ಬಳಗ ರಾಜ್ಯ* *ಘಟಕ* 

           *ಹೂವಿನಹಡಗಲಿ* 


🌺 *ವಾರ-ಬಾನುವಾರ* 


🌼 *ದಿನಾಂಕ-೦೬.೦೯.೨೦೨೦* 

        *ಮತ್ತು ೦೭.೦೯.೨೦೨೦* 


🌻 *ವಿಷಯ-ತಮಗೆ ಇಷ್ಟವಾದ* *ವಿಷಯ* 

🌸 *ನಿರ್ವಹಣೆ-ಶ್ರೀ* *ಹೆಚ್.ರಾಠೋಡ್ ,ಶ್ರೀ ವಿರುಪಾಕ್ಷಪ್ಪ* *ಯು* *ಶ್ರೀ* *ನಾಗಭೂಷಣ ಆಯ್.ಎಸ* 

 *ಮಧುನಾಯ್ಕ.ಲಂಬಾಣಿ* 

 

 *ಪ್ರಕಾರ-ಅಲಂಕೃತ* 


*ಅಲಂಕೃತ ಕವನ ಸಂಕಲನಕ್ಕೆ ಕವಿತೆ ರಚಿಸುವ ಬಗ್ಗೆ*


ಸ್ನೇಹಿತರೇ ಇದನ್ನು ದಯವಿಟ್ಟು ಒಮ್ಮೆಪೂರ್ಣವಾಗಿ ಓದಿ


 *ಬಾನುವಾರ* ಮತ್ತು *ಸೋಮವಾರ* 

ಬರೆಯಬೇಕು

ವಿಷಯ ಉತ್ತಮವಾಗಿರಲಿ

ಬಲ್ಲವರಿಂದ ತಿಳಿದು ತಿದ್ದಿಕೊಂಡು ಎಲ್ಲರೂ ಬರೆಯಿರಿ ಭಾಗವಹಿಸಿ


 ೧. *ವೃತ್ತ್ಯನುಪ್ರಾಸ* :-ಈ ಪ್ರಕಾರದಲ್ಲಿ

ಪ್ರತೀ ಒಂದು ಸಾಲಿನಲ್ಲಿ ಒಂದು ಅಥವಾ ಎರಡು ಅಕ್ಷರಗಳು ಎರಡು ಅಥವಾ ಮೂರುಬಾರಿ ಪುನರಾವರ್ತನೆಯಾಗಿರಬೇಕು


ಉದಾ-

 *ಬದುಕಿನ ಭ್ರಮೆಯಲ್ಲಿ ಬಡಿದಾಡಿ* 

ಇಲ್ಲಿ *ಬ* ಎಂಬ ಅಕ್ಷರ ಮೂರು ಬಾರಿ ಬಂದಿದೆ.


ಐದು ಸಾಲು ಬರೆಯಬೇಕು


೧. *ಛೇಕಾನುಪ್ರಾಸ* -ಈ ಪ್ರಕಾರದಲ್ಲಿ ವ್ಯಂಜನ ಅಕ್ಷರಗಳು ಜೋಡಿ ಪದಗಳು ಪ್ರತೀ ಸಾಲಿನಲ್ಲಿ ಕನಿಷ್ಠ  ಒಂದು ಬಾರಿ ಬರಬೇಕು

ಉದಾ:-

 *ಮಾಡಿ ಮಾಡಿ* ಕೆಟ್ಟರೋ ಮನವಿಲ್ಲದೇ


ಇಲ್ಲಿ *ಮಾಡಿ ಮಾಡಿ* ಇದು ವ್ಯಂಜನಾಕ್ಷರಗಳ ಜೋಡಿ ಪದ


ಐದು ಸಾಲು ಬರೆಯಬೇಕು


 *೩.ಚಿತ್ರಕವಿತ್ವ* -ಈ ಪ್ರಕಾರದಲ್ಲಿ

ಪ್ರತೀ ಸಾಲಿನಲ್ಲಿ ಕನಿಷ್ಠ ಎರಡು ಬಾರಿ ಪದಗಳು ಒಂದೇತೆರನಾಗಿ

ಹೊಂದಿಕೆಯಾಗುವಂತೆ ಪದಗಳನ್ನು ಕೂಡಿಸಿ/ಬಂಧಿಸಿ ಬರೆಯಬೇಕು

ಉದಾ-

 *ಅನ್ದದ ತೋಟದಲಿ ಚೆನ್ದದ ಹೂಗಳು*


ಇಲ್ಲಿ ಅನ್ದ ಮತ್ತು ಚನ್ದ ಇವು ಹೋಲಿಕೆಯಾಗುವ ಪದಗಳು


ಐದುಸಾಲು ಬರೆಯಬೇಕು


 *೪.ಶ್ಲೇಷಾಲಂಕಾರ* :-ಈ ಪ್ರಕಾರದಲ್ಲಿ

ಪ್ರತೀ ಸಾಲಿನಲ್ಲಿ ಯಾವುದಾದರೊಂದು ಪದ ಕನಿಷ್ಠ ಎರಡು ಬಾರಿ ಬರಬೇಕು ಆದರೆ ಅರ್ಥ ಬೇರೆ ಬೇರೆ ಆಗಿರಬೇಕು

(ಪದ ಒಂದೇ ಅರ್ಥ ಬೇರೆ)


ಉದಾ:-

*"ಅರಿಯದು ಜನರಿಗೆ ಅರಿಗಳು ಯಾರೆಂದು"*


ಇಲ್ಲಿ 'ಅರಿ' ಎರಡುಬಾರಿ ಬಂದಿದೆ

'ಅರಿ' ಎಂದರೆ 'ತಿಳಿ' ಮತ್ತೊಂದು

'ಅರಿ' ಎಂದರೆ 'ವೈರಿ'

ಹೀಗೆ ಪದ ಒಂದೆ ಅರ್ಥ ಬೇರೆ 


ಐದು ಸಾಲು ಬರೆಯಬೇಕು


 *ಒಟ್ಟು ಇಪ್ಪತ್ತುಸಾಲಿನ ಒಂದು ಕವಿತೆ* 


ವಿಷಯ ನಿಮಗಿಷ್ಟವಾದದ್ದು

ಆದರೆ ರಾಜಕೀಯ, ವೈಯುಕ್ತಿಕ, ಸಮಾಜಕ್ಕೆ ವಿರೋಧವಾಗುವ ಕವಿತೆಗಳು ಬೇಡ


ಸಮಯ ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ


 *ಮಧುನಾಯ್ಕ.ಲಂಬಾಣಿ* 

 *ಬ.ಬ.ರಾ.ಘ.ಹೂ.ಹಡಗಲಿ*


    

Saturday, September 5, 2020

ಸ್ವರಚಿತ ಕವನ ೦೨/೦೧/೨೦೧೪

 ಕವನದ ಶೀರ್ಷಿಕೆ :

"ನನ್ನ ಮನ"


ಮಿಡಿಯುತ್ತಿದೆ ನನ್ನ ಮನ

ಹೊಸ ಆಶೆಯ ಕಟ್ಟಿ ಅದು

ನನಸಾಗಲೆಂದು ಬಯಸುತ್ತ


ಹಂಬಲಿಸುತ್ತಿದೆ ನನ್ನ ಮನ

ಮಕ್ಕಳ ಮಧುರ ಭಾವನೆ

ಅರಿಯಲು ಬಯಸುತ್ತ


ಕಾಯುತ್ತಿದೆ ನನ್ನ ಮನ

ಮಕ್ಕಳ ಸಾಧನೆಯ ಸವಿ

ಜೇನು ಹೀರಲು ಬಯಸುತ್ತ


ಕಾತರಿಸುತ್ತಿದೆ ನನ್ನ ಮನ

ಗುರಿ ಮುಟ್ಟುವ ಮಕ್ಕಳಿಗೆ ಅಳಿಲು ಸೇವೆ ಸಲ್ಲಿಸಿ

ಪಾವನರಾಗಲು ಬಯಸುತ್ತ


ಚೇತರಿಸಿಕೊಳ್ಳುತ್ತಿದೆ ನನ್ನ ಮನ

ಮಕ್ಕಳನ್ನು ಸಜ್ಜುಗೊಳಿಸಿ

ಪರೀಕ್ಷೆಯಲ್ಲಿನ ಫಲ ಬಯಸುತ್ತ


ಆಕಾಶದೆತ್ತರಕ್ಕೆರಲು ಬಯಸಿತು ನನ್ನ ಮನ

ಮಕ್ಕಳೊಂದಿಗೆ ಸ್ವಚ್ಛಂದವಾಗಿ ಆಡಲು

ಅದು ಸಾಧನೆಯ ಮೇರೆಯಂಚನು ಮೀರ ಬಯಸುತ್ತ


ರಚನೆ :

ಯಗುಮಾಶ

*ಶರಣಬಸಪ್ಪ ಎಂ ಗುಳೇದ*

*ಯರಗೋಳ ತಾ||ಜಿ|| ಯಾದಗಿರಿ*



ಸ್ವರಚಿತ ಕವನ ೦೫/೦೯/೨೦೨೦

 ಕವನದ ಶೀರ್ಷಿಕೆ :

"ಶಿಕ್ಷಕ"


ಗುರಿಯಮುಟ್ಟಲು ಸದಾ ನೆರವು

ನೀಡುವ ಕಾಯಕವ ನಿತ್ಯ ಮಾಡುವ

ಸಲಹೆ ಸೂಚನೆ ನೀಡುತ ವಿದ್ಯಾರ್ಥಿಗಳ

ಏಳಿಗೆಗೆ ಹಂಬಲಿಸುವ ಹೃದಯ ಶಿಕ್ಷಕ


ಜೀವನದುದ್ದಕ್ಕೂ ಮಾರ್ಗದರ್ಶನ

ಮಾಡುತ ಖುಷಿಯ ಹಂಚುತ

ಸದ್ಗುಣ,ಸದ್ವಿನಯವ ಕಲಿಸುವರು

ಮಾನವೀಯ ಮೌಲ್ಯವ ಬೆಳೆಸುವರು


ಹತ್ತು ಹಲವು ಕಡೆ ಜ್ಞಾನ ಪಡೆದು

ವಿದ್ಯದ ಗಣಿಯಾಗಿಸುವರು ಮಕ್ಕಳ

ಭುವಿಯಿಂದ ಗಗನದೆಡೆಗೆ ನಡೆವ 

ಹಲವು ವಿಚಾರಗಳ ಕಲಿಸುವರು


ತಾಯಿತಂದೆಯರ ಪ್ರೀತಿಯನು ನೀಡುತ

ಮಗುವಿಗೆ ಗೆಳೆಯನಾಗಿ ಬಂಧುವಾಗಿ

ಮಕ್ಕಳ ಮೆಚ್ಚಿನ ನಾಯಕನಾಗಿ

ಶಿಕ್ಷಕರು ಸದಾ ಸ್ವಾಭಿಮಾನ ಬೆಳಸುವರು


ರಚನೆ

ಯಗುಮಾಶ

ಶರಣಬಸಪ್ಪ ಎಂ ಗುಳೇದ


🌸 *೧೫೦ ನೇ ಗೋಷ್ಠಿ*

🌹ಬರಹಗಾರರ ಬಳಗ ರಾಜ್ಯ ಘಟಕ
           ಹೂವಿನಹಡಗಲಿ

🌺ವಾರ-ಶನಿವಾರ

🌼ದಿನಾಂಕ-೦೫.೦೯.೨೦೨೦

🌻ವಿಷಯ-ಶಿಕ್ಷಕ ದಿನಾಚರಣೆಯ 
                  ಅಂಗವಾಗಿ
                  ಗುರುವಂದನೆ
              ಪ್ರಕಾರ-ಚುಟುಕು

🌸 *ನಿರ್ವಹಣೆ-ಶ್ರೀಮತಿ ಜ್ಯೋತಿ ಎನ್*

೧.ಚುಟುಕು ನಾಲ್ಕು ಸಾಲು
೨.ಗುರುಗಳಿಗೆ ವಂದಿಸುವ ಕುರಿತು
   ನಾಲ್ಕು ಅಥವಾ ಐದು ಚುಟುಕು
    ಬರೆಯಬೇಕು
೩.ಸಮಯ ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ

 *ಮಧುನಾಯ್ಕ.ಲಂಬಾಣಿ* 
 *ಬ.ಬ.ರಾ.ಘ.ಹೂ.ಹಡಗಲಿ*

Friday, September 4, 2020

ಸ್ವರಚಿತ ಕವನ ೦೪/೦೯/೨೦೨೦

       ಶ್ಲೇಷ ಅಲಂಕಾರ

              "ದರ"

ಧರೆಯನು ಕೊಳ್ಳಲು ದರ ಕೇಳಿದರು

ಆಗ ಅವನು ಅವನಿಗೆ ಇಷ್ಟು ಹಣವೇ

ಎಂದು ಗರಬಡಿದವನಂತೆ ಗೃಹಕೆ ನಡೆದ

ತನ್ನ ಹೆಂಡತಿ ಸರಳದಂತೆ ಸರಳಲ್ಲ ಅಂದಳು


                "ಅಂಧದ ಹುಡುಗಿ"

ಅಂಧದ ಹುಡುಗಿ ತಾನು ತುಂಬಾ ಅಂದವಾಗಿ

ಇರುವೆ ಎಂದು ಇಂದು ಇಂದುಧರನ ನನೆವಳು

ಆಕೆ ಹೆಸರು ಕಾಂತಿ ಕಾಂತಿಯುತವಾಗಿದ್ದಾಳೆ

ಶಾಂತಿ ಅವಳ ಗೆಳತಿ ಆಕೆಯಲಿ ಶಾಂತಿಯೇ ಇಲ್ಲ


          "ನಮ್ಮ ರಾಜ"

ನಮ್ಮ ರಾಜ ರಾಜನಂತೆ ಮೆರೆಯಬೇಕು

ಎಂದು ತಿಂಗಳಿಗೊಮ್ಮೆ ತಿಂಗಳನ ಬೇಡುತ

ಮನೆಗೆ ನುಗ್ಗಿ ನುಜ್ಜುಗುಜ್ಜು ಆಗುವಂತೆ 

ಬಡಿದರು ಬೇಡಿದರು ಬಿಡದೆ ಬೇಡಿ ಹಾಕಿಸಿದರು

       

         ‌ ‌‌"ಲತಾ"

ಅಂಗಡಿಯಲಿ ಎಲ್ಲಾ ನಗದು ಆಕೆ ನಗಳು

ಅವಳೆ ಲತಾ ಕರವನು ಕರಕರ ಕೆರೆದುಕೊಂಡು

ಕರಿಯ ಬಣ್ಣದ ಕರಿಯ ಮೇಲೆ ಕುಳಿತು ಬರುವ

ಗಂಡನ ನೋಟವ ಕಂಡು ನೋಟು ಸಿಕ್ಕಂತೆ ಹಿಗ್ಗಿದಳು


ರಚನೆ

ಯಗುಮಾಶ

*ಶರಣಬಸಪ್ಪ ಎಂ ಗುಳೇದ*

🌷 *೧೪೯ನೇ ಗೋಷ್ಠಿ* 


🌹 *ಬರಹಗಾರರ ಬಳಗ ರಾಜ್ಯ* *ಘಟಕ ಹೂವಿನಹಡಗಲಿ* 


🍀 *ವಾರ-ಶುಕ್ರವಾರ* 


🌻 *ದಿನಾಂಕ-೦೪.೦೯.೨೦೨೦* 


🌺 *ಪ್ರಕಾರ-ಶ್ಲೇಷಾ ಅಲಂಕಾರ* 


🌼 *ನಿರ್ವಹಣೆ-ಶ್ರೀನಾಗರಾಜ* *ಸಣ್ಣಪ್ಪ ಅರ್ಕಸಾಲಿ* 


*ಶ್ಲೇಷಾಲಂಕಾರ*

ಶ್ಲೇಷ ಎಂದರೆ ನಾನಾರ್ಥ

ಅಂದರೆ ಬಳಕೆಗೊಂಡ ಪದಗಳ ಮೂಲಕ ಬೇರೆ ಬೇರೆ ವಸ್ತುಗಳು ವರ್ಣಿತಗೊಂಡರೆ ಅದನ್ನು *ಶ್ಲೇಷಾಲಂಕಾರ* ಎಂದು ಕರೆಯುತ್ತಾರೆ


ಉದಾ..

# ತಂದೆ ನೀನೇನು ತಂದೆ


# ಮುತ್ತುಗಾರ ಬಂದು ಮುತ್ತು ಕೊಟ್ಟುಹೋದ,

 *ಈ ಪದಗಳನ್ನು ಬಳಸಬಹುದು* 

ಸಾರು,ಬೆರೆ,ನೆರೆ,ಉಕ್ಕು,ಹರಿ,ಉರಿ,ಕೊರೆ,ಅರೆ,ಬರೆ,ಸೂರು,ಮಾರಿ,ಮಾರು,ಗೀರು,ನಾರು,ತೇರು,ಕಣ,ಪಣ,ಪದ,ಸರಿ,ಮರಿ,ಬೀಳು,ಏಟು,ಕಟು,ಕಡವ,ಸಾಲಿ,ಮೂಲಿ,ಕೂಲಿ,ಮೂಲ,ಕೆಲ,ಹಲ,ಬಲ.ವಿಲ,ಜಲ,ಜಾಲ,ತರ,ಕರ,ಗರ,ಬರ,ಸುರ,ಮರೆ,ಪಟು,ಪಟ,ಪಾಟು.,ಲಯ,ವರ,ರವ‌,ರಜ,ರತಿ,ರಂಗ,ತಾಯಿ,ಗಣ,ಮಣ,ಮಧು,ಮರು,ಮತ,ಕಳೆ,ಕೆಳೆ,ಕೀಳು,ಕಾಡು,ಬೇಡು,ಬಿಡು,ಬಡಿ,ಗುಡಿ,ಹುಡಿ ,ಆಟ,ಚಟ,ಜಪ,ಉಪ,ಅನು,ಕೊಳ,ಜಳ,ಸರಳ,ದರ,ಹರ,ಚರ,ನರ,ಕರ,ಸರ,ಕೊಡಪಡೆ,ಗಮ್ಯ,ರಮ್ಯ,ಧಾರೆ,ಹಾರೆ,ಗಾರೆ,ನಾರಿ,ಕೊಡಲಿ,ತೆರೆ,ಕೊರೆ,ದೊರೆ,ಕೋರಿ,ಮಾರು,ಸಿಡಿ,ಮರಳು,ಬಿತ್ತು,ಬಗೆ,ಸುತ್ತು,ಹೊತ್ತು,ಎಳೆ,ಮೊಳೆ,ಬೆಳೆ,ಕೂಡು,ಹೊಳೆ,ಕಾಡು,ಮುನಿ,ಕಲಿ,ಬರೆ,ನೆರೆ,ಉಕ್ಕು,ಸಾರು,ಕಾಲು,ಕಾರು,ತಿಂಗಳ,ಕರಿ,ಕೆರೆ,ಹೊರೆ

೨.ನಾಲ್ಕುಸಾಲಿನ ನಾಲ್ಕು ಪದ್ಯ ಬರೆಯಬೇಕು


 *ಮಧುನಾಯ್ಕ.ಲಂಬಾಣಿ*

 *ಬ.ಬ.ರಾ.ಘ.ಹೂ.ಹಡಗಲಿ*




೯ನೇ ತರಗತಿ ಹೊಸ ಹಾಡು ಪದ್ಯ 04/09/2020


 

Thursday, September 3, 2020

ಸ್ವರಚಿತ ಕವನ ೦೩/೦೯/೨೦೨೦

 ಕವನದ ಶೀರ್ಷಿಕೆ:

"ಚನ್ದ್ರನ ಚಮ್ತ್ಕಾರ"

ಕವನದ ಪ್ರಕಾರ : ಚಿತ್ರ ಕವಿತ್ವ


ಚನ್ದ್ರನ ಬೆಳದಿನ್ಗಳಲಿ ಊಟ ಸವಿಯುವ

ಸಮ್ಭ್ರಮ ಹೇಳ್ತೀರದು ಆ ಖುಷಿಯ ಸನ್ಗತಿ

ನಕ್ಷತ್ರ ರಾಶಿರಾಶಿಯಲಿ ಹೊಳ್ದೊಳ್ದು ಬರುವ

ಅಮ್ಬರ ಚುಮ್ಬಿತ ನೋಟ ನೋಡೋ ಸೊಬ್ಗು


ಅನ್ದ ಚಂನ್ದದ ದುಮ್ಕೇತುಗಳ ಗಗ್ನ 

ವಯ್ಯಾರ ಮೋಡ್ಗಳ ನಡ್ವೆ ತೇಲ್ವ

ಮುಳ್ಗ್ವ ಆಟ ನಡ್ತಿದೆ ಆ ಚನ್ದ್ರನ

ಚಮ್ತ್ಕಾರ ಅದೇಷ್ಟ್ತಾದ್ರೂ ತಾತ್ಕಾಲಿಕ

ಚನ್ದ್ರನ ಬೆಳದಿನ್ಗಳ ತಡೆಯೋರ್ ಯಾರಾ


ನೋಡ್ಲು ಭುವ್ಗೆ ಅತೀ ಸಮೀಪ್ವಂತೆ

ಹೊಗ್ಬೇಕನ್ತ ಹೋದ್ರೆ ಅಯ್ಯೋ ಬಹ್ಳ

ಸಮ್ಕಷ್ಟವನ್ತೆ ಕುಡೀಲು ನೀರ್ಲ್ವನ್ತೆ

ಉಸ್ರಾಡಕೆ ಗಾಳ್ಯನ್ತು ಖನ್ಡಿತ ಇಲ್ವಂತೆ


ನಮ್ ಚನ್ದ್ರನ ಮೇಲೆ ಮನೆ ಕಟ್ಟಲು ಆಸೆ

ಮಡ್ಕೊನ್ಡವರನ್ತೆ ಈ ಹಾಳಾದ್ದು ಮನ್ಜರು

ಅದ್ ಬೇಗ ಇಡೇರ್ದ್ರೆ ಭುವಿನ ಬಾರನಾದ್ರು

ಇಳ್ಸಬಹ್ದು ಕಣ್ರಪ್ಪೋ ನೀವು ಯೋಚ್ನೆ ಮಾಡ್ರೆಲಾ 


ರಚನೆ :

ಯಗುಮಾಶ

*ಶರಣಬಸಪ್ಪ ಎಂ ಗುಳೇದ*



*೧೪೮ನೇ ಗೋಷ್ಠಿ*

      🌼🌼

 *ಬರಹಗಾರರ ಬಳಗ ರಾಜ್ಯ ಘಟಕ* 

        *ಹೂವಿನಹಡಗಲಿ* 

        🌸🌸

 *ವಾರ-ಗುರುವಾರ* 

         🌻🌻

 *ದಿನಾಂಕ-೦೩.೦೮.೨೦೨೦* 

        🌺🌺

 *ಪ್ರಕಾರ-ಚಿತ್ರಕವಿತ್ವ* 

         🍀🍀

 *ನಿರ್ವಹಣೆ-ಶ್ರೀ ಅಜ್ಜೇಶ ಗಡದ* 

          🌷🌷

 *ವಿಷಯ-ತಮಗಿಷ್ಟವಾದ ವಿಷಯ* 

         🌹🌹

 *ಉದಾಹರಣೆಗೆ* 


*ಚಿತ್ರಕವಿತ್ವ* ದಲ್ಲಿ

*ಬಾಳೊನ್ದು ನನ್ದನ*

ಬಾಳೊನ್ದು ಸುನ್ದರ ನನ್ದನ

ಅನ್ದಿನ ಇನ್ದಿನ ಗನ್ಧದ ಪರಿಮಳ

ಚೆನ್ದದ ಹಕ್ಕಿಗಳ ಮನ್ದಾರವು

ಬಿನ್ಬಿಸಿದೆ ಬಾಳು ಬನ್ಗಾರವು


ಹೂವಿನ್ದ ಹೂವಿಗೆ ಸವಿಬಿತ್ತಿ

ಸನ್ಚರಿಸುವ ಹಲವು ವಣ್ಣದಿ

ಚೆನ್ದನ್ದದ ಪಾತರಗಿತ್ತಿಯ ಬನ್ಧಿಸಿ

ಸೆರೆಹಿಡಿದು ಚೆನ್ದಿರನ ಹಾಲ್ಬೆಳಕ


ಇಲ್ಲವೇ ಕಾಲದೊನ್ದು ಬನ್ದನವು

ಸನ್ದ ಗಿಳಿವಿನ್ಡುಗಳ ಝೇನ್ಕಾರವು 

ಬನ್ದ ಬನ್ದು ಬಾನ್ದವರ ಆತಿಥ್ಯವು

 ಸಾಗಿದೆ ಬದುಕು ವಸನ್ತದೆಡೆಗೆ


ಸನ್ದಿ ಗೊನ್ದಿ ಹೊಕ್ಕ ಎಳೆಯಧಾರೆ

ಸನ್ಚಲನ ಮೂಡಿಸಿದೆ ಅನ್ಬರದಿ ರವಿಯನ್ತೆ

ಕಿರಣದ ಕಾನ್ತಿಯು ಪುಳಕಿಸಿದೆ ಭವವ

ಬನ್ದು ಬಾನ್ದವರ ಬಾನ್ದವ್ಯದಿ ಬೆಳಕು ಬದುಕು..



(ಅರ್ವಾಙ್ಞ )

*ಅಜ್ಜೇಶ ಗಡದ ಎಂ ಕಲ್ಲಹಳ್ಳಿ*



೧.ನಾಲ್ಕು ಸಾಲಿನ ನಾಲ್ಕು ಪದ್ಯ ಬರೆಯಿರಿ

೨.ಸಮಯ ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ


 *ಮಧುನಾಯ್ಕ.ಲಂಬಾಣಿ* 

 *ಬ.ಬ.ರಾ.ಘ.ಹೂ.ಹಡಗಲಿ*



೧೦ನೇ ತರಗತಿ ಕನ್ನಡ ಶಬರಿ ಪಾಠದ ವೀಡಿಯೊ - ೧

 


Wednesday, September 2, 2020

ಸ್ವರಚಿತ ಕವನ ೦೨/೦೯/೨೦೨೦

 ಕವನದ ಶೀರ್ಷಿಕೆ :

"ಹೆಣ್ಣು ಜಗದ ಕಣ್ಣು"

(ಹಯ ಪ್ರಾಸ)


ಚಿನ್ನ ಹೆಣ್ಣು ಜಗದ ಕಣ್ಣು ಮರೆಯದಿರು

ಕನ್ನಡಿಯ ಪ್ರತಿಬಿಂಬ ಅವಳು

ಸನ್ನಡತೆಯನು ಬೋಧಿ‌ಸುವವಳು

ಚನ್ನುಡಿಯನು ಮಕ್ಕಳಿಗೆ ಕಲಿಸುವವಳು


ತನ್ನನು ನಂಬಿದವರ ಕಾಪಾಡುವವಳು

ಬೆನ್ನಿಗೆ ಬಿದ್ದ ಅಣ್ಣತಮ್ಮಂದಿರನು 

ತನ್ನ ಕುಟುಂಬದವರನು ಆರೈಸುವಳು

ಅನ್ನವನಿಕ್ಕಿ ಮಕ್ಕಳ ಪೊರೆವವಳು


ಅಕ್ಕ ತಮ್ಮ ತಂಗಿಯರನ್ನು ಪ್ರೀತಿಯಿಂದ

ಪಕ್ಕದ ಮನೆಯವರೊಂದಿಗೆ ಅನುನಯದಿ

ಚಿಕ್ಕವಳಾದರೂ ಅತ್ತೆ ಮಾವರ ಸೇವೆ ಮಾಡುತ

ತಕ್ಕದನು ಗಂಡನಿಗೆ ಸಲಹೆ ನೀಡುವಳು


ಗೆದ್ದು ಬರುವಂತೆ ಮಕ್ಕಳಿಗೆ ಕಲಿಸುವಳು

ಸದ್ದು ಗದ್ದಲವ ಮಾಡಿದವರಿಗೆ ಗುರುವಾಗಿ

ತಿದ್ದಿ ಸರಿದಾರಿಗೆ ತರುವವಳು ತನ್ನ ಹಿಂದೆ

ಬಿದ್ದವರಿಗೆ ಬುದ್ಧಿ ಕಲಿಸಿದೆ ಬಿಡುವವಳಲ್ಲ


ರಚನೆ

ಯಗುಮಾಶ

*ಶರಣಬಸಪ್ಪ ಎಂ ಗುಳೇದ*



*೧೪೭ನೇ ಗೋಷ್ಠಿ*

            🌷🌷

 *ಬರಹಗಾರರ ಬಳಗ ರಾಜ್ಯ ಘಟಕ* 

        *ಹೂವಿನಹಡಗಲಿ* 

             🌹🌹

       *ವಾರ-ಬುಧವಾರ* 

              🌸🌸

   *ದಿನಾಂಕ-೦೨.೦೯.೨೦೨೦* 

              ☘️☘️

 *ವಿಷಯ-ತಮಗೆ ಇಷ್ಟವಾದ್ದು* 

              🌻🌻

     *ಪ್ರಕಾರ-ಹಯಪ್ರಾಸ* 

              🌼🌼

 *ನಿರ್ವಹಣೆ-ಶ್ರೀ ಎ ಎಸ್ ಕೆ ಸ್ವಾಮಿ* 

              🌿🌿

 *ಹಯ ಪ್ರಾಸ ಎಂದರೆ* 

ಪ್ರಾಸಾಕ್ಷರವು ಸಜಾತಿಯ ದ್ವಿತ್ವದಿಂದ ಅಂದರೆ ಸಜಾತಿ ಪದದ ಒತ್ತಕ್ಷರದಿಂದ ಕೂಡಿದ್ದರೆ ಅದನ್ನು ಹಯಪ್ರಾಸ ಎನ್ನು ತ್ತೇವೆ

ಉದಾ...

*ನಾನೊಂಟಿ ಅಷ್ಟೇ....*

ಇದ್ದ ಮನವೇ ನೀನಿಗ ಕೇಳು 

ಕದ್ದು ಹೋಗುತ್ತಿರುವೆ ಎಲ್ಲಿಗೆ 

ಸುದ್ದಿಯಾಗುವ ಮನಸೆಕೆ ನಿನಗೆ.....

ಎದ್ದು ಬಾರಲೇ ಬೇಗ ರಮಣಿಸು

ಸದ್ದೆ ಮಾಡದ ಹಾಗೆ ಆವರಿಸು.....


ಸನ್ನೆಯಲ್ಲಿಯೇ ಕರೆಯುತಿಹನು

ನನ್ನಿನಿಯನು ಕಣ್ಣಂಚಲೇ....

ಮೊನ್ನೆಯಿಂದಲೇ ತಾ ಸೆಳೆಯುತಿಹನು...

ನನ್ನ ಬಳಿ ಬಂದು ಸ್ಪರ್ಶಿಸು ಎಂದು

ಖನ್ನ ಹೊಡೆದ ಹೃದಯವಿಂದು ಹಾರುತಿದೆ...


ಸಣ್ಣ ತಪ್ಪಿಗಾಗಿ ಈ ಮುನಿಸೆಕೆ ಒಲವೇ

ಹೆಣ್ಣೇ ನೀನನ್ನ ನಾಡಿ ಮಿಡಿತದ ಗೆಲುವೇ

ಕಣ್ಣಂಚಲಿ ಕಂಬನಿ ಬಾರದ ನೋವೇ.....

ಹೆಣ್ಣು ಈ ಸಮಾಜಕೆ ನೀನೆಂದು ಹೊನ್ನು

ಮಣ್ಣು ಸೇರುವ ಹೊತ್ತಲ್ಲಿ ಮನ್ನಿಸು ನನ್ನನು...


ಗುಡ್ಡದ ಮ್ಯಾಲ ಕೂತು ನೋಡುವೆ ನಿನ್ನ

ಅಡ್ಡ ಹಾಕಲೆಂದ್ದಿದೆ ನಿನ್ನನ್ನು ನನ್ನೀ ಮನ

ಕಡ್ಡಿಕೊರೆದರು ಈ ಹೃದಯವು ಮೌನ

ಸೆಡ್ಡು ಹೊಡೆದು ಹೋದರೆ ನಡುಹಾದಿಗೆ ಬಿಳುವೆ

ಅಡ್ಡಿ ಇಲ್ಲ ಗೆಳತಿ ನೀನು ಹೊದರೆ ನಾನೊಂಟ್ಟಿ ಅಷ್ಟೇ.


            *ಎ.ಎಸ್.ಕೆ.ಸ್ವಾಮಿ...*


ನಾಲ್ಕು ಸಾಲಿನ ನಾಲ್ಕು ಪದ್ಯ ಬರೆಯಬೇಕು

ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ


 *ಮಧುನಾಯ್ಕ.ಲಂಬಾಣಿ* 

 *ಬ.ಬ.ರಾ.ಘ.ಹೂ.ಹಡಗಲಿ*





Tuesday, September 1, 2020

ಸ್ವರಚಿತ ಕವನ ೦೧/೦೯/೨೦೨೦

 ಕವನದ ಶೀರ್ಷಿಕೆ

"ಶ್ರೀ ರಾಮನ ಸ್ವಾಗತ"


ಶ್ರೀರಾಮನ ಸ್ವಾಗತಕೆ ಪಳ ಪಳ ಹೊಳೆಯುವ

ಮುತ್ತು ರತ್ನಗಳ ತೋರಣ ಸಾಲು ಸಾಲಾಗಿ

ಕಟ್ಟಿ ಬಿಂದಿಗೆ ಬಿಂದಿಗೆ ನೀರನು ತುಂಬಿಟ್ಟು

ಆತುರ ಆತುರವಾಗಿ ಓಡಾಡುವ ಜನಗಳು


ದಶರಥನು ದೊಡ್ಡ ದೊಡ್ಡ ಕುಂಭಗಳಲಿ

ತುಪ್ಪವನು ಲೆಕ್ಕ ಲೆಕ್ಕವಿಲ್ಲದಷ್ಟು ತುಂಬಿದ

ಸಾವಿರ ಸಾವಿರ ಸಾಧು ಸಂತರು ಕೂಡಿದರು

ಮನೆ ಮನೆಗಳಲ್ಲೂ ಗಮಿಗಮಿಸುವ ತಿನಿಸು


ಅಯೋಧ್ಯೆ ಮದುವೆಯ ಮದುವಣಗಿತ್ತಿಯ

ಹಾಗೆ ತರತರಹದ ವಾದ್ಯ ಓಲಗಗಳು ಬಾರಿಸುತ

ಢಂ ಢಂ ಢಂ ಢಂ ಎಂದು ಬಿಡದೆ ಬಾರಿಸುತಲೂ

ಹೆಂಗೆಳೆಯರು ನಾಟ್ಯ ನಾಟ್ಯ ವಿನೋದಗಳಲಿ


ವಿಪ್ರರಿಗೆ ಲಕ್ಷ ಲಕ್ಷ ಗೋವುಗಳನ್ನು ದಾನ ಮಾಡುತ

ನಿಂತರು ನಾಡು ನಾಡಿನಿಂದ ಸಾಮಂತರು

ಸಾಮ್ರಾಟರು  ದೇವ ದೇವತೆಗಳ ರೂಪಿನಂತೆ

ತಳತಳ ಹೊಳಯುವ ಶ್ರೀ ರಾಮನ ಸ್ವಾಗತಿಸಿದರು


ರಚನೆ

ಯಗುಮಾಶ

*ಶರಣಬಸಪ್ಪ ಎಂ ಗುಳೇದ*


🌹 *೧೪೬ನೇ ಗೋಷ್ಠಿ*


🌺 *ಬರಹಗಾರರ ಬಳಗ ರಾಜ್ಯ* *ಘಟಕ  ಹೂವಿನಹಡಗಲಿ*


🌸 *ವಾರ- ಮಂಗಳವಾರ*


🌷 *ದಿನಾಂಕ-೦೧.೦೯.೨೦೨೦*


🌻 *ವಿಷಯ-ತಮಗಿಷ್ಟವಾದ ವಿಷಯ*


☘️ *ಪ್ರಕಾರ-ಛೇಕಾನುಪ್ರಾಸ*


💐 *ನಿರ್ವಹಣೆ-ಶ್ರೀ ಕುಸುಮಾಕರ ಅಂಬೆಕಲ್ಲು* 


೧.ಛೇಕಾನುಪ್ರಾಸ ಎಂದರೆ

ಪದ್ಯದ ಪ್ರತೀ ಸಾಲಿನಲ್ಲಿ ವ್ಯಂಜನಾಕ್ಷರಗಳ ಜೋಡಿ ಪದಗಳು ಬರಬೇಕು

೨ *.ಮಾಡಿ ಮಾಡಿ* ಕೆಟ್ಟರು

   *ನೀಡಿ ನೀಡಿ* ಕೆಟ್ಟರು

   *ಕುಂತು ಕುಂತು* ಸಾಕಾಯ್ತು

   *ನಿಂತು ನಿಂತು* ಸಾಕಾಯ್ತು

೩.ಸಾಲಿನಲ್ಲಿ ಎಲ್ಲಿಯಾದರೂ ಬರಬಹುದು

೪.ಸಮಯ ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ

೫.ನಾಲ್ಕು ಸಾಲಿನ ನಾಲ್ಕು ಅಥವಾ ಐದು ಪದ್ಯ ಬರೆಯಿರಿ


 *ಮಧುನಾಯ್ಕ.ಲಂಬಾಣಿ* 

 *ಬ.ಬ.ರಾ.ಘ.ಹೂ.ಹಡಗಲಿ*




೮ನೇ ತರಗತಿ ಕನ್ನಡಿಗರ ತಾಯಿ ಪದ್ಯಪಾಠ ೦೧/೦೯/೨೦೨೦


 

Videos