Saturday, September 12, 2020

ಸ್ವರಚಿತ ಕವನ ೧೩/೦೯/೨೦೨೦

 ಕವನದ ಶೀರ್ಷಿಕೆ

*"ಹಸಿರೇ ಉಸಿರು"*

(ಹಾಯ್ಕು ಪ್ರಕಾರ)


ಭುವಿಯ ಮೇಲೆ

ಗಿಡಮರವು ಹಚ್ಚ

ಹಸಿರಾಗಿರೆ


ಮಾನವ ತನ್ನ

ಉಸಿರನು ಆಡುತ

ಜೀವ ಸಹಿತ


ಬದುಕಬಲ್ಲ

ನೂರಾರು ಕೋಟಿ ರೊಕ್ಕ

ಹೊಂದಿದರೇನು


ಇಳೆಯ ಮೇಲೆ

ಗಾಳಿಯನು ಕೊಳ್ಳಲು

ಸಾಧ್ಯವಾದೀತೇ


ಅದಕ್ಕಾಗಿಯೇ

ಗೆಳೆಯ ಗಿಡಮರ

ಬೆಳೆಸುವುದು


ಭಾವೀ ಜೀವಕೆ

ಹಸಿರೇ ಉಸಿರೆಂದು

ತಿಳಿ ಹೇಳೋಣ


ರಚನೆ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*




🌸 *೧೫೮ನೇ ಗೋಷ್ಠಿ*


🌻 *ಬರಹಗಾರರ ಬಳಗ ರಾಜ್ಯ* *ಘಟಕ* 

          *ಹೂವಿನಹಡಗಲಿ*


🌼 *ವಾರ-ಬಾನುವಾರ*


🌸 *ದಿನಾಂಕ-೧೩.೦೯.೨೦೨೦*


🌹 *ವಿಷಯ-ಹಸಿರೇ ಉಸಿರು* 

               *(ಹಾಯ್ಕುಪ್ರಕಾರ)* 


🍀 *ನಿರ್ವಹಣೆ-ಶ್ರೀಚನ್ನಬಸಯ್ಯ ವಿ ಪೂಜೇರ* 


೧.ಹಾಯ್ಕು ೫ , ೭, ೫ ಅಕ್ಷರಗಳ ಮೂರು ಸಾಲಿನಲ್ಲಿರುತ್ತದೆ.

೨.ಐದು ಅಥವಾ ಆರು ಹಾಯ್ಕು ಬರೆಯಿರಿ

೩.ಸಮಯ ಮುಂಜಾನೆ ೮ ಸಂಜೆ ೬ ರವರೆಗೆ

೪.ರಾಜಕೀಯ ಸಮಾಜವಿರೋಧಿ ಕವಿತೆಗಳು ಬೇಡ

೫.ಗೋಷ್ಠಿಯ ಮಧ್ಯೆ ಬೇರೆ ವಿಷಯ ಹಾಕಬೇಡಿ


 *ಮಧುನಾಯ್ಕ.ಲಂಬಾಣಿ* 

 *ಬ.ಬ.ರಾ.ಘ.ಹೂ.ಹಡಗಲಿ*






No comments:

Post a Comment

Videos