Saturday, September 19, 2020

ಸ್ವರಚಿತ ಕವನ ೧೮/೦೯/೨೦೨೦

ಕವನದ ಶೀರ್ಷಿಕೆ

*"ಶಾಂತಿ ಇರದೆ ಇದ್ರೇ"*

      (ಶರ ಷಟ್ಪದಿ)


ಎಷ್ಟೋ ಒಳ್ಳೆಯ

ಗುಣಗಳನು ಮನುಜ

ಹೊಂದಲಿ ಶಾಂತಿ ಇರದೆ ಇದ್ರೇ

ಬದುಕಲು ಸಾಧ್ಯವೆ

ಅಷ್ಟೈಶ್ವರ್ಯ ವು

ಇದ್ರೂಕೈಗೊಬ್ಬರುಕಾಲಿ

ಗೊಬ್ಬರು ಸೇವೆಯ

ಮಾಡಲಿ ನೆಮ್ಮದಿ

ಇಲ್ಲದೆ ಹೋದರೆ ಜೀವನವೇ

ಕಷ್ಟಕರ ಅದನು

ನೀ ತಿಳಿ ನಿನ್ನಲಿ

ಇರುವಂತ ಸಕಲ ಸಂಪತ್ತು

ಶಾಶ್ವತ ಎಂಬೀ

ಭ್ರಮೆಯ ತೊರೆದುಬಿಡು

ಹೆಂಡಿರು ಮಕ್ಕಳು ನಿನ್ನವರು

ತನ್ನವರು ನಡುವೆ

ಬಂದಂತಹವರು

ನಿನ್ನನು ನೀನು ಅರಿತು ಬಾಳು


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*




*೧೬೩ನೇ ಗೋಷ್ಠಿ* 

          🌼🌼

 *ಬರಹಗಾರರ ಬಳಗ ರಾಜ್ಯ ಘಟಕ* 

          *ಹೂವಿನಹಡಗಲಿ*

           🌸🌸

 *ದಿನಾಂಕ-೧೮.೦೯.೨೦೨೦*

          🌹🌹

   *ವಾರ-ಶುಕ್ರವಾರ*

           🌷🌷

     *ವಿಷಯ-ಶಾಂತಿ*

            🌻🌻

 *ನಿರ್ವಹಣೆ-ಶ್ರೀಮುರಳಿ ಎಂ ಗೌಡ*

             🙏🙏

೧.ಕವಿತೆ ೧೬ ರಿಂದ ೨೦ ಸಾಲಿರಲಿ

೨.ಗೋಷ್ಠಿಯ ಮಧ್ಯೆ ಬೇರೆ ವಿಷಯ

    ಹಾಕಬಾರದು.

೩.ಸಮಯ ಮುಂಜಾನೆ 

    ಎಂಟರಿಂದ ಸಂಜೆ ಆರು


 *ಮಧುನಾಯ್ಕ.ಲಂಬಾಣಿ* 

 *ಬ.ಬ.ರಾ.ಘ.ಹೂ.ಹಡಗಲಿ*






No comments:

Post a Comment

Videos