*೧೫೪ನೆಯ ಕವಿಗೋಷ್ಠಿ*
*ಪ್ರಕಾರ - ಅಂತ್ಯಪ್ರಾಸ*
*ಶಿಶುಗೀತೆ*
*ಶೀರ್ಷಿಕೆ-
ಮಗುವೇ ನಿನ ನಗುವೆ ಸ್ವರ್ಗಾನಂದ
ದುಂಡಾದ ಮುಖ ನೋಡಲು ಮಹದಾನಂದ
ಚಂದ್ರನಂತೆ ಕಿಲಕಿಲ ನಗುತ್ತಾ ತನ್ನ ತಾ ಗೆಲ್ಲುವಳು
ತಕತೈ ತಕತೈ ಕುಣಿತವ ಕಾಣುತ ಸಂಸಾರ ಮರೆವಳು
ನಿನ್ನ ಆಟವ ನೋಡುತ ಮೈಮರೆವ ತವಕ
ಕಾಲು ಕೈಗೆ ಮಣ್ಣು ಮೆತ್ತಿಕೊಂಡರೆ ಪುಳಕ
ಬಿದ್ದರೆ ಯಾರಾದರೂ ನೋಡಿದರೆ ಕೃತಕ
ಅಳುತ ಅಮ್ಮನ ಗಮನವ ನಿನ್ನೆಡೆ ಕಾಣುತ
ಕಂಬನಿ ಹೊರೆಸುತ ತನ್ನ ಮಡಿಲಿಗೆ
ಎಳೆಯುತ ದುಃಖವ ರಮಿಸುತ ಒಡಲಿಗೆ
ಅಪ್ಪಿಕೊಂಡು ಅಳುವ ಕಂದನ ಚಂದದ
ನುಡಿಯ ಕೇಳಿದರೆ ಅಮ್ಮನಾಗುವಳು ಆನಂದ
ಪುಟ್ಟಪುಟ್ಟ ಹೆಜ್ಜೆ ಹಾಕುತ ನಡೆವ
ಮಗುವ ನೋಡುತ ನನ್ನಯ ಚೆಲುವ
ರಾಜ ಮುದ್ದು ರಾಜ ಎಂದು ಮುದ್ದಿಸುವಳು
ನನ್ನಪ್ಪ ನನ್ನ ಒಡೆಯ ಎನ್ನುತ ಉನ್ನತ ಆಸೆ ಕಾಣುವಳು
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
🌸 *೧೫೪ನೇ ಗೋಷ್ಠಿ*
🌻 *ಬರಹಗಾರರ ಬಳಗ ರಾಜ್ಯ* *ಘಟಕ*
*ಹೂವಿನಹಡಗಲಿ*
🌼 *ವಾರ-ಬುಧವಾರ*
🌸 *೧೫೪ನೇ ಗೋಷ್ಠಿ*
🌻 *ಬರಹಗಾರರ ಬಳಗ ರಾಜ್ಯ* *ಘಟಕ*
*ಹೂವಿನಹಡಗಲಿ*
🌼 *ವಾರ-ಬುಧವಾರ*
🌸 *ದಿನಾಂಕ-೦೯.೦೯.೨೦೨೦*
🌹 *ವಿಷಯ-ಶಿಶುಗೀತೆ*
(ಅಂತ್ಯ ಪ್ರಾಸ)
🍀 *ನಿರ್ವಹಣೆ-ಶ್ರೀಗೋಪಾಲನಾಯ್ಕ ಭಾಶಿ* ಮಕ್ಕಳ ಶಿಕ್ಷಕರು
೧.ಕವಿತೆಯು ೧೬ ರಿಂದ ೨೦ ಸಾಲಿರಲಿ
೨.ಸಮಯ ಮುಂಜಾನೆ ೮ ಸಂಜೆ ೬ ರವರೆಗೆ
೩.ರಾಜಕೀಯ ಸಮಾಜವಿರೋಧಿ ಕವಿತೆಗಳು ಬೇಡ
೪.ಗೋಷ್ಠಿಯ ಮಧ್ಯೆ ಬೇರೆ ವಿಷಯ ಹಾಕಬೇಡಿ
No comments:
Post a Comment